ಸೋಂಕು ಕುರಿತುಟ್ವಿಟರ್ನಲ್ಲಿ ಬರೆದುಕೊಂಡಿರುವ ಅವರು, ‘ದೃಢವಾಗಿ ನಿಂತುಮತ್ತು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಮೂಲಕಕೋವಿಡ್–19 ವೈರಸ್ ವಿರುದ್ಧ ಹೋರಾಡಬೇಕಿದೆ. ಸುರಕ್ಷಿತವಾಗಿ, ಜಾಗರೂಕರಾಗಿರೋಣ.ಮುನ್ನೆಚ್ಚರಿಕೆ ವಹಿಸುವುದು ರೋಗದಿಂದ ಗುಣಮುಖರಾಗುವುದಕ್ಕಿಂತಲೂ ಉತ್ತಮವಾದುದ್ದು.ದಯವಿಟ್ಟು ಪ್ರತಿಯೊಬ್ಬರ ಬಗ್ಗೆಯೂಕಾಳಜಿ ವಹಿಸಿ’ ಎಂದು ಕರೆ ನೀಡಿದ್ದಾರೆ.