ನಾಗ್ಪುರದಲ್ಲಿ ಕೇರಳ ತಂಡದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶಪಡೆದ ವಿದರ್ಭ, ತಂಡದ ಮೊತ್ತಕೇವಲ 23 ರನ್ಗಳಾಗುವಷ್ಟರಲ್ಲಿ ಆರಂಭಿಕರಿಬ್ಬರನ್ನೂ ಕಳೆದುಕೊಂಡಿತು. ಬಳಿಕ ಬಂದ ಜಾಫರ್, ಕನ್ನಡಿಗ ಗಣೇಶ್ ಸತೀಶ್ ಜೊತೆಗೂಡಿ ತಾಳ್ಮೆಯ ಆಟವಾಡಿದರು.