'2011ರಲ್ಲಿ ನಾವು ವಿಶ್ವಕಪ್ ಗೆದ್ದಾಗ ಅನುಭವಿ ಆಟಗಾರರು ತಂಡದಲ್ಲಿದ್ದರು. ನನಗನಿಸುತ್ತದೆ 2019ರಲ್ಲಿ ಸರಿಯಾದ ಯೋಜನೆ ಇರಲಿಲ್ಲ. 5-7 ಪಂದ್ಯ ಅನುಭವ ಹೊಂದಿದ್ದ ಶಂಕರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಬಳಿಕ ಅವರ ಸ್ಥಾನಕ್ಕೆ ನಾಲ್ಕು ಪಂದ್ಯಗಳನ್ನಷ್ಟೇ ಆಡಿದ್ದ ಪಂತ್ ಆಯ್ಕೆಯಾಗಿದ್ದರು. 2003ರಲ್ಲಿ ನಾವು ವಿಶ್ವಕಪ್ ಆಡಿದ್ದಾಗ ಮೊಹಮ್ಮದ್ ಕೈಫ್, ದಿನೇಶ್ ಮೊಂಗಿಯಾ ಹಾಗೂ ನಾನು 50ರಷ್ಟು ಪಂದ್ಯಗಳನ್ನು ಆಡಿದ್ದೆವು' ಎಂದು ಹೇಳಿದ್ದಾರೆ.