‘ನನ್ನಲ್ಲಿರುವ ಗೋಲು ಗಳಿಸುವ ಸಾಮರ್ಥ್ಯವನ್ನು ಯಾರಿಗೂ ಸಾಬೀತುಪಡಿಸಬೇಕಿಲ್ಲ. ಅವಕಾಶ ಸಿಕ್ಕಾಗ ನಾನು ಚೆಂಡನ್ನು ಗುರಿ ಸೇರಿಸಬಲ್ಲೆ. ಆದರೆ, ನಾನೊಬ್ಬನೇ ಮುಖ್ಯ ಅಲ್ಲ. ಇಡೀ ತಂಡದ ಗೆಲುವು ಮಾತ್ರ ನಮಗೆ ಮುಖ್ಯವಾಗಬೇಕು. ಹಾಗಾಗಿ ಸಂಘಟಿತ ಹೋರಾಟದಲ್ಲಿ ಮಹತ್ವದ ಪಾತ್ರ ನಿರ್ವಹಿಸಲು ನಾನು ಇಷ್ಟಪಡುತ್ತೇನೆ’ ಎಂದು ಅವರು ತಿಳಿಸಿದ್ದಾರೆ.