ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಕಾಂಗ್ರೆಸ್‌ ಕೇವಲ ರಾಜಕೀಯ ಪಕ್ಷ ಅಲ್ಲ, ಭಾರತದ ಆತ್ಮ: ರಾಹುಲ್‌ ಗಾಂಧಿ

Congress Foundation Day: 'ಕಾಂಗ್ರೆಸ್‌ ಕೇವಲ ರಾಜಕೀಯ ಪಕ್ಷ ಅಲ್ಲ, ಭಾರತದ ಆತ್ಮ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.
Last Updated 28 ಡಿಸೆಂಬರ್ 2025, 13:18 IST
ಕಾಂಗ್ರೆಸ್‌ ಕೇವಲ ರಾಜಕೀಯ ಪಕ್ಷ ಅಲ್ಲ, ಭಾರತದ ಆತ್ಮ: ರಾಹುಲ್‌ ಗಾಂಧಿ

ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ: ದಿಗ್ವಿಜಯ್‌ಗೆ ತರೂರ್ ಬೆಂಬಲ

Shashi Tharoor: ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಸಂಸದ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
Last Updated 28 ಡಿಸೆಂಬರ್ 2025, 12:54 IST
ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ: ದಿಗ್ವಿಜಯ್‌ಗೆ ತರೂರ್ ಬೆಂಬಲ

ಕನ್ನಡ ನಾಡು-ನುಡಿ ನಮ್ಮ ಹೆಮ್ಮೆ: ದುಬೈನಲ್ಲಿನ 'ಕನ್ನಡ ಶಾಲೆ'ಗೆ ಮೋದಿ ಶ್ಲಾಘನೆ

In his 'Mann Ki Baat', PM Modi praised the Kannada school in Dubai, highlighting the efforts of the Indian diaspora to promote the Kannada language and culture. The school teaches over 1,000 children Kannada.
Last Updated 28 ಡಿಸೆಂಬರ್ 2025, 12:46 IST
ಕನ್ನಡ ನಾಡು-ನುಡಿ ನಮ್ಮ ಹೆಮ್ಮೆ: ದುಬೈನಲ್ಲಿನ 'ಕನ್ನಡ ಶಾಲೆ'ಗೆ ಮೋದಿ ಶ್ಲಾಘನೆ

36 ತಾಸಿನಲ್ಲಿ 80 ಡ್ರೋನ್: ವಾಯುನೆಲೆ ಮೇಲಿನ ದಾಳಿ ಒಪ್ಪಿಕೊಂಡ ಪಾಕಿಸ್ತಾನ

Operation Sindhura: ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ ದಾಳಿ ನಡೆಸಿರುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ.
Last Updated 28 ಡಿಸೆಂಬರ್ 2025, 11:31 IST
36 ತಾಸಿನಲ್ಲಿ 80 ಡ್ರೋನ್: ವಾಯುನೆಲೆ ಮೇಲಿನ ದಾಳಿ ಒಪ್ಪಿಕೊಂಡ ಪಾಕಿಸ್ತಾನ

ಫ್ರಾನ್ಸ್‌ನಲ್ಲಿ ಬೌದ್ಧ ಸ್ತೂಪದ ಫೋಟೊ; ಕಾಶ್ಮೀರದ ಗತವೈಭವಕ್ಕೆ ಸಾಕ್ಷಿ: ಮೋದಿ

Mann Ki Baat: ಕಾಶ್ಮೀರದಿಂದ ಸಾವಿರಾರು ಮೈಲು ದೂರದಲ್ಲಿರುವ ಫ್ರಾನ್ಸ್‌ನ ವಸ್ತುಸಂಗ್ರಹಾಲಯದಲ್ಲಿ ಬಾರಾಮುಲ್ಲಾದಲ್ಲಿನ ಮೂರು ಬೌದ್ಧ ಸ್ತೂಪಗಳಿರುವ ಹಳೆಯ ಫೋಟೊ ಪತ್ತೆಯಾಗಿದೆ. ಇದು ಎರಡು ಸಾವಿರ ವರ್ಷಗಳ ಹಿಂದಿನ ಕಾಶ್ಮೀರದ ಗತವೈಭವಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Last Updated 28 ಡಿಸೆಂಬರ್ 2025, 11:16 IST
ಫ್ರಾನ್ಸ್‌ನಲ್ಲಿ ಬೌದ್ಧ ಸ್ತೂಪದ ಫೋಟೊ; ಕಾಶ್ಮೀರದ ಗತವೈಭವಕ್ಕೆ ಸಾಕ್ಷಿ: ಮೋದಿ

Mann Ki Baat | 2025-ಹಲವು ಮೈಲಿಗಲ್ಲುಗಳಿಗೆ ಸಾಕ್ಷಿಯಾದ ಭಾರತ: ಮೋದಿ ಮನದ ಮಾತು

Mann Ki Baat: : '2025' –ಭಾರತ ಅನೇಕ ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಭದ್ರತೆ, ಕ್ರೀಡೆ, ವೈಜ್ಞಾನಿಕ ಕ್ಷೇತ್ರಗಳಲ್ಲಿ ಭಾರತದ ಪ್ರಭಾವ ಎಲ್ಲೆಡೆ ಗೋಚರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
Last Updated 28 ಡಿಸೆಂಬರ್ 2025, 10:53 IST
Mann Ki Baat | 2025-ಹಲವು ಮೈಲಿಗಲ್ಲುಗಳಿಗೆ ಸಾಕ್ಷಿಯಾದ ಭಾರತ: ಮೋದಿ ಮನದ ಮಾತು

ಜನ ಸಾಮಾನ್ಯರ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಬಿಜೆಪಿ: ಖರ್ಗೆ ವಾಗ್ದಾಳಿ

Mallikarjun Kharge: 'ಸ್ವಾತಂತ್ರ್ಯ ಪೂರ್ವ ನಡೆದ ಚಳವಳಿಯಲ್ಲಿ ಬಿಜೆಪಿಯ ಪೂರ್ವಜರು ಯಾವುದೇ ಪಾತ್ರವನ್ನು ಹೊಂದಿಲ್ಲ. ಈಗ ಜನರ ಹಕ್ಕುಗಳನ್ನು ಕಸಿದುಕೊಳ್ಳುವಲ್ಲಿ ನಿರತರಾಗಿದ್ದಾರೆ' ಎಂದು ಖರ್ಗೆ ಆರೋಪಿಸಿದ್ದಾರೆ.
Last Updated 28 ಡಿಸೆಂಬರ್ 2025, 9:28 IST
ಜನ ಸಾಮಾನ್ಯರ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಬಿಜೆಪಿ: ಖರ್ಗೆ ವಾಗ್ದಾಳಿ
ADVERTISEMENT

ಬಿಹಾರದಲ್ಲಿ ಹಳಿ ತಪ್ಪಿತು ಸರಕು ಸಾಗಣೆ ರೈಲು: ಹೌರಾ-ಪಟ್ನಾ-ದೆಹಲಿ ಸಂಚಾರ ವ್ಯತ್ಯಯ

Goods Train Accident: ಬಿಹಾರದ ಜಮೂಯಿ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸರಕು ಸಾಗಣೆ ರೈಲಿನ ಎಂಟು ವ್ಯಾಗನ್‌ಗಳು ಹಳಿ ತಪ್ಪಿದ್ದು, ಹೌರಾ-ಪಟ್ನಾ-ದೆಹಲಿ ಮಾರ್ಗದ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.
Last Updated 28 ಡಿಸೆಂಬರ್ 2025, 7:24 IST
ಬಿಹಾರದಲ್ಲಿ ಹಳಿ ತಪ್ಪಿತು ಸರಕು ಸಾಗಣೆ ರೈಲು: ಹೌರಾ-ಪಟ್ನಾ-ದೆಹಲಿ ಸಂಚಾರ ವ್ಯತ್ಯಯ

ಕದಂಬ ನೌಕಾನೆಲೆ: INS Vagsheer ಸಬ್‌ ಮರೀನ್‌ನಲ್ಲಿ ರಾಷ್ಟ್ರಪತಿ ಮುರ್ಮು ಪಯಣ

INS Vagsheer Submarine- ಕದಂಬ ನೌಕಾನೆಲೆಯಲ್ಲಿ ‘ಐಎನ್‌ಎಸ್ ವಾಗ್ಶೀರ್’ ಜಲಾಂತರ್ಗಾಮಿ ನೌಕೆಯಲ್ಲಿ (ಸಬ್‌ಮೆರಿನ್) ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಸಂಚಾರ ನಡೆಸಿದರು. ಎಪಿಜೆ ಅಬ್ದುಲ್ ಕಲಾಂ ಬಳಿಕ ಜಲಾಂತರ್ಗಾಮಿ ನೌಕೆಯಲ್ಲಿ ಸಂಚರಿಸಿದ ಸಾಧನೆ ಮಾಡಿದ ಎರಡನೇ ರಾಷ್ಟ್ರಪತಿ ಅವರಾದರು
Last Updated 28 ಡಿಸೆಂಬರ್ 2025, 6:55 IST
ಕದಂಬ ನೌಕಾನೆಲೆ: INS Vagsheer ಸಬ್‌ ಮರೀನ್‌ನಲ್ಲಿ ರಾಷ್ಟ್ರಪತಿ ಮುರ್ಮು ಪಯಣ

ಉನ್ನಾವೊ ಅತ್ಯಾಚಾರ ಅಪರಾಧಿಗೆ ಜಾಮೀನು ಪ್ರಶ್ನಿಸಿರುವ CBI ಅರ್ಜಿಯ ವಿಚಾರಣೆ ನಾಳೆ

CBI Petition: 2017ರ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ಕುಲದೀಪ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯನ್ನು ಡಿಸೆಂಬರ್ 29ರಂದು ಸುಪ್ರೀಂ ಕೋರ್ಟ್ ವಿಚಾರಣೆಗೆ ತೆಗೆದುಕೊಳ್ಳಲಿದೆ.
Last Updated 28 ಡಿಸೆಂಬರ್ 2025, 6:53 IST
ಉನ್ನಾವೊ ಅತ್ಯಾಚಾರ ಅಪರಾಧಿಗೆ ಜಾಮೀನು ಪ್ರಶ್ನಿಸಿರುವ CBI ಅರ್ಜಿಯ ವಿಚಾರಣೆ ನಾಳೆ
ADVERTISEMENT
ADVERTISEMENT
ADVERTISEMENT