<p><strong>ಬೆಂಗಳೂರು</strong>: ಸಾತ್ವಿಕ್ ಎಂ. ಮತ್ತು ರಾಶಿ ವಿ.ರಾವ್ ಅವರು ಕರ್ನಾಟಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 15 ವರ್ಷದೊಳಗಿನವರ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದರು.</p>.<p>ನಗರದ ವಿ.ವಿ.ಪುರಂನ ಮ್ಯಾಚ್ ಪಾಯಿಂಟ್ ಅಕಾಡೆಮಿಯಲ್ಲಿ ನಡೆದ ಟೂರ್ನಿಯ ಬಾಲಕರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸಾತ್ವಿಕ್ 12-10, 9-11, 11-6, 10-12, 11-6 ರಿಂದ ಶ್ರೀರಾಮ್ ಕಿರಣ್ ಅವರನ್ನು ಮಣಿಸಿತು. ಸೆಮಿಫೈನಲ್ನಲ್ಲಿ ಸಾತ್ವಿಕ್ 11-3, 12-10, 11-8 ರಿಂದ ಆದ್ಯೋತ್ ಯು. ವಿರುದ್ಧ; ಶ್ರೀರಾಮ್ 11-9, 11-8 , 11-9 ರಿಂದ ರೇಯಾನ್ಶ್ ಜಲನ್ ವಿರುದ್ಧ ಗೆಲುವು ಸಾಧಿಸಿದ್ದರು. </p>.<p>ಬಾಲಕಿಯರ ಫೈನಲ್ನಲ್ಲಿ ರಾಶಿ 11-8 , 11-7 , 11-6ರಿಂದ ಕ್ರಿಶಾ ಪಿ. ಕರ್ಕೇರ ಅವರನ್ನು ಮಣಿಸಿದರು. ಸೆಮಿಫೈನಲ್ನಲ್ಲಿ ರಾಶಿ 11-7, 11-9, 9-11, 11-3 ಸಾಕ್ಷ್ಯಾ ಸಂತೋಷ್ ಎದುರು; ಕ್ರಿಶಾ 11-8, 7-11, 11-9, 13-11ರಿಂದ ಲಕ್ಷ್ಮಿ ಆಶ್ರಿತಾ ಎದುರು ಜಯ ಸಾಧಿಸಿದ್ದರು.</p>.<p>ಎನ್ಎಂಎಸ್ ವಿಭಾಗದ ಫೈನಲ್ನಲ್ಲಿ ಕೆ.ಎಸ್. ಸಾಯಿ ಪ್ರಶಾಂತ್ ಪ್ರಶಸ್ತಿ ಗೆದ್ದರು. ಅವರು ಫೈನಲ್ನಲ್ಲಿ 11-6, 9-11, 12-10, 11-7ರಿಂದ ಗಣೇಶ್ ಹಿರೇಮಠ ಅವರನ್ನು ಸೋಲಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಸಾತ್ವಿಕ್ ಎಂ. ಮತ್ತು ರಾಶಿ ವಿ.ರಾವ್ ಅವರು ಕರ್ನಾಟಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 15 ವರ್ಷದೊಳಗಿನವರ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದರು.</p>.<p>ನಗರದ ವಿ.ವಿ.ಪುರಂನ ಮ್ಯಾಚ್ ಪಾಯಿಂಟ್ ಅಕಾಡೆಮಿಯಲ್ಲಿ ನಡೆದ ಟೂರ್ನಿಯ ಬಾಲಕರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸಾತ್ವಿಕ್ 12-10, 9-11, 11-6, 10-12, 11-6 ರಿಂದ ಶ್ರೀರಾಮ್ ಕಿರಣ್ ಅವರನ್ನು ಮಣಿಸಿತು. ಸೆಮಿಫೈನಲ್ನಲ್ಲಿ ಸಾತ್ವಿಕ್ 11-3, 12-10, 11-8 ರಿಂದ ಆದ್ಯೋತ್ ಯು. ವಿರುದ್ಧ; ಶ್ರೀರಾಮ್ 11-9, 11-8 , 11-9 ರಿಂದ ರೇಯಾನ್ಶ್ ಜಲನ್ ವಿರುದ್ಧ ಗೆಲುವು ಸಾಧಿಸಿದ್ದರು. </p>.<p>ಬಾಲಕಿಯರ ಫೈನಲ್ನಲ್ಲಿ ರಾಶಿ 11-8 , 11-7 , 11-6ರಿಂದ ಕ್ರಿಶಾ ಪಿ. ಕರ್ಕೇರ ಅವರನ್ನು ಮಣಿಸಿದರು. ಸೆಮಿಫೈನಲ್ನಲ್ಲಿ ರಾಶಿ 11-7, 11-9, 9-11, 11-3 ಸಾಕ್ಷ್ಯಾ ಸಂತೋಷ್ ಎದುರು; ಕ್ರಿಶಾ 11-8, 7-11, 11-9, 13-11ರಿಂದ ಲಕ್ಷ್ಮಿ ಆಶ್ರಿತಾ ಎದುರು ಜಯ ಸಾಧಿಸಿದ್ದರು.</p>.<p>ಎನ್ಎಂಎಸ್ ವಿಭಾಗದ ಫೈನಲ್ನಲ್ಲಿ ಕೆ.ಎಸ್. ಸಾಯಿ ಪ್ರಶಾಂತ್ ಪ್ರಶಸ್ತಿ ಗೆದ್ದರು. ಅವರು ಫೈನಲ್ನಲ್ಲಿ 11-6, 9-11, 12-10, 11-7ರಿಂದ ಗಣೇಶ್ ಹಿರೇಮಠ ಅವರನ್ನು ಸೋಲಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>