ಹರ್ಮನ್ಪ್ರೀತ್ ಸಿಂಗ್, ದಿಲ್ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಸುರೇಂದರ್ ಕುಮಾರ್, ನೀಲಕಂಠ ಶರ್ಮಾ, ಸುಮಿತ್, ಹಾರ್ದಿಕ್ ಸಿಂಗ್, ಸಿಮ್ರನ್ಜೀತ್ ಸಿಂಗ್, ಗುರ್ಜಂತ್ ಸಿಂಗ್, ಮನದೀಪ್ ಸಿಂಗ್, ಶಂಷೇರ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ ಮತ್ತು ವರುಣ್ ಕುಮಾರ್ ಭಾನುವಾರ ಶಿಬಿರಕ್ಕೆ ಸೇರಲಿರುವ ಇನ್ನುಳಿದ ಆಟಗಾರರು. ಒಲಿಂಪಿಕ್ಸ್ನ ಐತಿಹಾಸಿಕ ಸಾಧನೆಗಾಗಿ ಈ ಎಲ್ಲ ಆಟಗಾರರಿಗೆ ಅರ್ಜುನ ಪುರಸ್ಕಾರ ಒಲಿದಿದೆ.