<p><strong>ಮುಂಬೈ</strong>: ಸುರೀಂದರ್ ಸಿಂಗ್ ಅವರನ್ನು ಪ್ರೊ ಕಬಡ್ಡಿ ಲೀಗ್ನ 10ನೇ ಆವೃತ್ತಿಗೆ ಯು ಮುಂಬಾ ತಂಡ ನಾಯಕರನ್ನಾಗಿ ಉಳಿಸಿಕೊಂಡಿದೆ.</p>.<p>ಬುಧವಾರ ತಂಡದ ಹೊಸ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು. ಇದೇ ವೇಳೆ ಉಪನಾಯಕರಾಗಿ ರಿಂಕು ಶರ್ಮಾ ಮತ್ತು ಮಹೇಂದರ್ ಸಿಂಗ್ ಅವರನ್ನು ಘೋಷಿಸಲಾಯಿತು.</p>.<p>ಗಿರೀಶ್ ಎರ್ನಾಕ್ ಅವರನ್ನು ‘ಸ್ಪಿರಿಟ್ ಆಫ್ ಮುಂಬಾ ಕ್ಯಾಪ್ಟನ್’ ಶೀರ್ಷಿಕೆಯೊಂದಿಗೆ ಸ್ಥಳೀಯ (ಮುಂಬೈ) ಐಕಾನ್ ಆಟಗಾರ ಎಂದು ಘೋಷಿಸಲಾಗಿದೆ. ಅವರಿಗೆ ತಂಡದಲ್ಲಿರುವ ದೇಶದ ವಿವಿಧ ಭಾಗಗಳ ಯುವ ಪ್ರತಿಭೆಗಳನ್ನು ಪೋಷಿಸುವ ಕಾರ್ಯವನ್ನು ನಿಯೋಜಿಸಲಾಗಿದೆ' ಎಂದು ಫ್ರಾಂಚೈಸಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಸುರೀಂದರ್ ಸಿಂಗ್ ಅವರನ್ನು ಪ್ರೊ ಕಬಡ್ಡಿ ಲೀಗ್ನ 10ನೇ ಆವೃತ್ತಿಗೆ ಯು ಮುಂಬಾ ತಂಡ ನಾಯಕರನ್ನಾಗಿ ಉಳಿಸಿಕೊಂಡಿದೆ.</p>.<p>ಬುಧವಾರ ತಂಡದ ಹೊಸ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು. ಇದೇ ವೇಳೆ ಉಪನಾಯಕರಾಗಿ ರಿಂಕು ಶರ್ಮಾ ಮತ್ತು ಮಹೇಂದರ್ ಸಿಂಗ್ ಅವರನ್ನು ಘೋಷಿಸಲಾಯಿತು.</p>.<p>ಗಿರೀಶ್ ಎರ್ನಾಕ್ ಅವರನ್ನು ‘ಸ್ಪಿರಿಟ್ ಆಫ್ ಮುಂಬಾ ಕ್ಯಾಪ್ಟನ್’ ಶೀರ್ಷಿಕೆಯೊಂದಿಗೆ ಸ್ಥಳೀಯ (ಮುಂಬೈ) ಐಕಾನ್ ಆಟಗಾರ ಎಂದು ಘೋಷಿಸಲಾಗಿದೆ. ಅವರಿಗೆ ತಂಡದಲ್ಲಿರುವ ದೇಶದ ವಿವಿಧ ಭಾಗಗಳ ಯುವ ಪ್ರತಿಭೆಗಳನ್ನು ಪೋಷಿಸುವ ಕಾರ್ಯವನ್ನು ನಿಯೋಜಿಸಲಾಗಿದೆ' ಎಂದು ಫ್ರಾಂಚೈಸಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>