ಬುಧವಾರ, 17 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕೊಪ್ಪಳ: ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಏಳು ಜನರ ದುರ್ಮರಣ

ಎರಡು ಅಪಘಾತ; ನಾಲ್ಕು ಯುವಕರ ಸಾವು
Last Updated 17 ಡಿಸೆಂಬರ್ 2025, 20:38 IST
ಕೊಪ್ಪಳ: ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಏಳು ಜನರ ದುರ್ಮರಣ

ದರ್ಶನ್ ಪ್ರಕರಣ: ರೇಣುಕಸ್ವಾಮಿ ತಂದೆ, ತಾಯಿ ಹೇಳಿಕೆ ದಾಖಲು

Renukaswamy Murder Case: ದರ್ಶನ್ ಪ್ರಕರಣದಲ್ಲಿ ಕೊಲೆಯಾದ ರೇಣುಕಸ್ವಾಮಿ ಅವರ ತಂದೆ ಮತ್ತು ತಾಯಿ 57ನೇ ಎಸಿಎಂಎಂ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆ ದಾಖಲಿಸಿದ್ದು, ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 18ರಂದು ನಡೆಯಲಿದೆ.
Last Updated 17 ಡಿಸೆಂಬರ್ 2025, 16:14 IST
ದರ್ಶನ್ ಪ್ರಕರಣ: ರೇಣುಕಸ್ವಾಮಿ ತಂದೆ, ತಾಯಿ ಹೇಳಿಕೆ ದಾಖಲು

‘ಮಕ್ಕಳ ಗ್ರಾಮ ಸಭೆ’ಯಲ್ಲಿ ಸಮಸ್ಯೆಗಳ ಮಹಾಪೂರ

 ಕುಡಿಯುವ ನೀರು ಒದಗಿಸಿ, ಶಾಲೆಯ ಪಕ್ಕದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬದಲಿಸಿ, ಶಾಲೆಗೆ ಗೇಟ್ ಅಳವಡಿಸಿ, ಸೈಕಲ್ ಕೊಡಿಸಿ. ಶಾಲೆಯ ಬಳಿ ಕಸ ಇದೆ ತೆರವು ಮಾಡಿ,...
Last Updated 17 ಡಿಸೆಂಬರ್ 2025, 16:10 IST
fallback

ಪಲ್ಸ್‌ ಪೋಲಿಯೊ: 62 ಲಕ್ಷ ಮಕ್ಕಳು ಗುರಿ

ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ ಇದೇ ಭಾನುವಾರ (ಡಿ.21) ಪಲ್ಸ್ ಪೋಲಿಯೊ ಹನಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 5 ವರ್ಷದೊಳಗಿನ 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ ಹಾಕಿಕೊಂಡಿದೆ.
Last Updated 17 ಡಿಸೆಂಬರ್ 2025, 16:08 IST
ಪಲ್ಸ್‌ ಪೋಲಿಯೊ: 62 ಲಕ್ಷ ಮಕ್ಕಳು ಗುರಿ

ಹಳದಿ ಮಾರ್ಗ ನಿಲ್ದಾಣಗಳಿಗೆ ಬಿಎಂಟಿಸಿ ಬಸ್‌ ಸಂಪರ್ಕ

ನಮ್ಮ ಮೆಟ್ರೊ ಹಳದಿ ಮಾರ್ಗದ ಹಲವು ನಿಲ್ದಾಣಗಳ ಸಮೀಪ ಬಿಎಂಟಿಸಿ ಬಸ್‌ಗಳ ತಂಗುದಾಣ ಆರಂಭಿಸಲಾಗಿದೆ.
Last Updated 17 ಡಿಸೆಂಬರ್ 2025, 16:07 IST
ಹಳದಿ ಮಾರ್ಗ ನಿಲ್ದಾಣಗಳಿಗೆ ಬಿಎಂಟಿಸಿ ಬಸ್‌ ಸಂಪರ್ಕ

ನ್ಯಾಯಾಂಗ ಕ್ಷೇತ್ರದ ಮೇಲೂ ಎಐ ಪ್ರಭಾವ: ನಿವೃತ್ತ ನ್ಯಾ. ನಾಗಮೋಹನ್ ದಾಸ್

ವಕೀಲರ ಕೆಲಸ ಕಡಿಮೆಯಾಗುವ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಕಳವಳ
Last Updated 17 ಡಿಸೆಂಬರ್ 2025, 15:34 IST
ನ್ಯಾಯಾಂಗ ಕ್ಷೇತ್ರದ ಮೇಲೂ ಎಐ ಪ್ರಭಾವ: ನಿವೃತ್ತ ನ್ಯಾ. ನಾಗಮೋಹನ್ ದಾಸ್

ವಿಧಾನಸೌಧ ಸುತ್ತಬೇಡಿ, ಕ್ರಿಯಾಯೋಜನೆ ರೂಪಿಸಿಕೊಳ್ಳಿ: ಬರಗೂರು ರಾಮಚಂದ್ರಪ್ಪ

Theatre Artists Rights: ವೃತ್ತಿ ರಂಗಭೂಮಿ ಕಲಾವಿದರು ವಿಧಾನಸೌಧ ಸುತ್ತುವ ಬದಲು ಸರಕಾರದ ಯೋಜನೆಗಳಲ್ಲಿ ಲಾಭ ಪಡೆಯುವ ರೀತಿ ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕು ಎಂದು ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.
Last Updated 17 ಡಿಸೆಂಬರ್ 2025, 15:33 IST
ವಿಧಾನಸೌಧ ಸುತ್ತಬೇಡಿ, ಕ್ರಿಯಾಯೋಜನೆ ರೂಪಿಸಿಕೊಳ್ಳಿ:  ಬರಗೂರು ರಾಮಚಂದ್ರಪ್ಪ
ADVERTISEMENT

ರಾಮನ ಹೆಸರಲ್ಲಿ ರಾಜ್ಯಗಳ ಕತ್ತು ಹಿಸುಕುತ್ತಿರುವ ಕೇಂದ್ರ: ಎಚ್.ಸಿ. ಮಹದೇವಪ್ಪ

NREGA Funding Dispute: ಕೇಂದ್ರ ಸರ್ಕಾರ ಮನ್‌ರೆಗಾ ಯೋಜನೆಗೆ ‘ರಾಮನ ಯೋಜನೆ’ ಎಂದು ಹೊಸ ಹೆಸರು ಇಟ್ಟು ರಾಜ್ಯಗಳ ಮೇಲೆ ಹಣದ ಹೊರೆ ಹಾಕುತ್ತಿದೆ ಎಂದು ಎಚ್.ಸಿ. ಮಹದೇವಪ್ಪ ಆರೋಪಿಸಿದ್ದಾರೆ. ಯೋಜನೆಯ ಮೂಲ ತತ್ವವನ್ನೂ ಬದಲಾಯಿಸಲಾಗುತ್ತಿದೆ.
Last Updated 17 ಡಿಸೆಂಬರ್ 2025, 15:19 IST
ರಾಮನ ಹೆಸರಲ್ಲಿ ರಾಜ್ಯಗಳ ಕತ್ತು ಹಿಸುಕುತ್ತಿರುವ ಕೇಂದ್ರ: ಎಚ್.ಸಿ. ಮಹದೇವಪ್ಪ

ರಕ್ತದಲ್ಲಿ ಇನ್‌ಸ್ಪೆಕ್ಟರ್‌ಗೆ ಪತ್ರ, ಪ್ರೀತಿಸುವಂತೆ ಕಾಡಿದ ಮಹಿಳೆ ಜೈಲಿಗೆ

Bengaluru Police News: ರಾಮಮೂರ್ತಿನಗರ ಠಾಣೆಯ ಇನ್‌ಸ್ಪೆಕ್ಟರ್‌ಗೆ ರಕ್ತದಲ್ಲಿ ಪ್ರೇಮಪತ್ರ ಬರೆದು ಕಾಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.
Last Updated 17 ಡಿಸೆಂಬರ್ 2025, 15:11 IST
ರಕ್ತದಲ್ಲಿ ಇನ್‌ಸ್ಪೆಕ್ಟರ್‌ಗೆ ಪತ್ರ, ಪ್ರೀತಿಸುವಂತೆ ಕಾಡಿದ ಮಹಿಳೆ ಜೈಲಿಗೆ

ರಾಜ್ಯದ ವಿವಿಧ ಕಾರಾಗೃಹಗಳ ಪರಿಶೀಲನೆ: ಕೈದಿಗಳ ಬಳಿ ಮೊಬೈಲ್,ಚಾಕು, ಡ್ರಗ್ಸ್ ಪತ್ತೆ

Prison Contraband Seizure: ಪರಪ್ಪನ ಅಗ್ರಹಾರ ಸೇರಿದಂತೆ ಮೈಸೂರು, ಮಂಗಳೂರು, ವಿಜಯಪುರ ಮತ್ತು ಬೆಳಗಾವಿ ಕಾರಾಗೃಹಗಳಲ್ಲಿ 36 ಗಂಟೆಗಳ ವಿಶೇಷ ಕಾರ್ಯಾಚರಣೆ ವೇಳೆ ಕೈದಿಗಳಿಂದ ಮೊಬೈಲ್, ಚಾಕು, ಗಾಂಜಾ ಸೇರಿದಂತೆ ಹಲವಾರು ವಸ್ತುಗಳು ಪತ್ತೆಯಾದವು.
Last Updated 17 ಡಿಸೆಂಬರ್ 2025, 15:05 IST
ರಾಜ್ಯದ ವಿವಿಧ ಕಾರಾಗೃಹಗಳ ಪರಿಶೀಲನೆ: ಕೈದಿಗಳ ಬಳಿ ಮೊಬೈಲ್,ಚಾಕು, ಡ್ರಗ್ಸ್ ಪತ್ತೆ
ADVERTISEMENT
ADVERTISEMENT
ADVERTISEMENT