ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬಸವಕಲ್ಯಾಣ | ಸಿಎಂ, ಡಿಸಿಎಂ ಮುಖವಾಡದವರಿಂದ ಬಾರುಕೋಲು ಏಟು ತಿಂದ ಶಾಸಕ

ಬಿಜೆಪಿಯಿಂದ ನಡೆದ ಅರೆಬೆತ್ತಲೆ ಪ್ರತಿಭಟನೆಯಲ್ಲಿ ಶಾಸಕ ಶರಣು ಸಲಗರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಮುಖವಾಡ ಧರಿಸಿದ್ದವರಿಂದ ಬಾರುಕೋಲಿನಿಂದ ಬೆನ್ನು ಮತ್ತು ಹೊಟ್ಟೆಗೆ ಬರೆ ಏಳುವಂತೆ ಹೊಡೆಸಿಕೊಂಡರು.
Last Updated 17 ಅಕ್ಟೋಬರ್ 2025, 22:23 IST
ಬಸವಕಲ್ಯಾಣ | ಸಿಎಂ, ಡಿಸಿಎಂ ಮುಖವಾಡದವರಿಂದ ಬಾರುಕೋಲು ಏಟು ತಿಂದ ಶಾಸಕ

ಕಾವೇರಿ ತೀರ್ಥೋದ್ಭವಕ್ಕೆ ಜನಸಾಗರ

ಕೊಡಗಿನ ತಲಕಾವೇರಿಯಲ್ಲಿ ಈ ಬಾರಿ ಬಿಸಿಲು ನೆರಳಿನಾಟ
Last Updated 17 ಅಕ್ಟೋಬರ್ 2025, 22:11 IST
ಕಾವೇರಿ ತೀರ್ಥೋದ್ಭವಕ್ಕೆ ಜನಸಾಗರ

ಕಲಬುರಗಿ | ಚೌಡಯ್ಯ ಮೂರ್ತಿ ಭಗ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

Statue Vandalism: ಶಹಾಬಾದ್ ತಾಲ್ಲೂಕಿನ ಮುತಗಾದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ವಿರೂಪ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.
Last Updated 17 ಅಕ್ಟೋಬರ್ 2025, 21:48 IST
ಕಲಬುರಗಿ | ಚೌಡಯ್ಯ ಮೂರ್ತಿ ಭಗ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಬೆಂಗಳೂರಿನಲ್ಲಿ ಮಾಲ್ಟಾ ಕಾನ್ಸುಲೇಟ್ ಕಚೇರಿ ಶೀಘ್ರ ಆರಂಭ: ಗೌಸಿ

ಬೆಂಗಳೂರು ನಗರದಲ್ಲಿ ಮಾಲ್ಟಾ ದೇಶದ ಕಾನ್ಸುಲೇಟ್ ಕಚೇರಿ ಶೀಘ್ರ ಆರಂಭಿಸಲಾಗುವುದು ಎಂದು ಮಾಲ್ಟಾ ದೇಶದ ಹೈ ಕಮಿಷನರ್ ರೂಬೆನ್ ಗೌಸಿ ತಿಳಿಸಿದರು.
Last Updated 17 ಅಕ್ಟೋಬರ್ 2025, 21:07 IST
ಬೆಂಗಳೂರಿನಲ್ಲಿ ಮಾಲ್ಟಾ ಕಾನ್ಸುಲೇಟ್ ಕಚೇರಿ ಶೀಘ್ರ ಆರಂಭ: ಗೌಸಿ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್: ಐವರ ವಿರುದ್ಧ ಎಫ್‌ಐಆರ್

Social Media Post: ಚಿಕ್ಕಮಗಳೂರಿನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಬಿಜೆಪಿ ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಸೇರಿದಂತೆ ಐವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
Last Updated 17 ಅಕ್ಟೋಬರ್ 2025, 21:06 IST
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್: ಐವರ ವಿರುದ್ಧ ಎಫ್‌ಐಆರ್

ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್: ಪ್ರಶಸ್ತಿ ಸುತ್ತಿಗೆ ಆರವ್‌–ಯಶಸ್‌ ಲಗ್ಗೆ

15, 17 ವರ್ಷದೊಳಗಿನವರ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌
Last Updated 17 ಅಕ್ಟೋಬರ್ 2025, 19:33 IST
ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್: ಪ್ರಶಸ್ತಿ ಸುತ್ತಿಗೆ ಆರವ್‌–ಯಶಸ್‌ ಲಗ್ಗೆ

ಎಚ್.ಡಿ.ಕೋಟೆ | ಜಾತಿ ನಿಂದನೆ: ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ,ಮಹದೇವಪ್ಪ ಅವರ ಜಾತಿ ನಿಂದನೆ ಮಾಡಿದ ಆರೋಪದಲ್ಲಿ ತಾಲ್ಲೂಕಿನ ಯರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರವಿ ಎಸ್‌.ಎಲ್. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
Last Updated 17 ಅಕ್ಟೋಬರ್ 2025, 19:01 IST
ಎಚ್.ಡಿ.ಕೋಟೆ | ಜಾತಿ ನಿಂದನೆ: ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
ADVERTISEMENT

ಮೈಸೂರು | ಹುಲಿ ದಾಳಿ; ಪೂರ್ಣ ಪರಿಹಾರ ಕೊಡಿ: ಡಿಸಿಗೆ ಸಿಎಂ ತಾಕೀತು

ಮೈಸೂರು ‘ಜಿಲ್ಲೆಯ ಸರಗೂರು ತಾಲ್ಲೂಕು ಬಡಗಲಪುರದಲ್ಲಿ ಹುಲಿ ದಾಳಿಗೆ ಒಳಗಾದ ಕೃಷಿಕ ಮಹದೇವ (ಮಾದೇಗೌಡ) ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಪರಿಹಾರದ ಸಂಪೂರ್ಣ ಮೊತ್ತ ಬಿಡುಗಡೆ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
Last Updated 17 ಅಕ್ಟೋಬರ್ 2025, 18:26 IST
ಮೈಸೂರು | ಹುಲಿ ದಾಳಿ; ಪೂರ್ಣ ಪರಿಹಾರ ಕೊಡಿ: ಡಿಸಿಗೆ ಸಿಎಂ ತಾಕೀತು

ಮಾತು ತಪ್ಪಲು ನಾನು ಮೋದಿಯಲ್ಲ, ಕೆಲಸ ಸಿಗುವವರೆಗೂ ಯುವನಿಧಿ ಭತ್ಯೆ: ಸಿದ್ದರಾಮಯ್ಯ

Skill Development: ಮೈಸೂರು ಉದ್ಯೋಗ ಮೇಳದಲ್ಲಿ ಸಿಎಂ ಸಿದ್ದರಾಮಯ್ಯ, ಯುವನಿಧಿ ಯೋಜನೆಯ ಭತ್ಯೆ ಉದ್ಯೋಗ ಸಿಗುವವರೆಗೂ ಮುಂದುವರಿಯುತ್ತದೆ ಎಂದರು. ಬಿಜೆಪಿ ಸುಳ್ಳುಪ್ರಚಾರವನ್ನು ನಿರಾಕರಿಸಲು ಯುವಕರು ಜಾಗರೂಕರಾಗಬೇಕು ಎಂದು ಕರೆ ನೀಡಿದರು.
Last Updated 17 ಅಕ್ಟೋಬರ್ 2025, 18:24 IST
ಮಾತು ತಪ್ಪಲು ನಾನು ಮೋದಿಯಲ್ಲ, ಕೆಲಸ ಸಿಗುವವರೆಗೂ ಯುವನಿಧಿ ಭತ್ಯೆ: ಸಿದ್ದರಾಮಯ್ಯ

ಮತಕಳವು ತನಿಖೆ ಚುರುಕು: ಬಿಜೆಪಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಮನೆಯಲ್ಲಿ SIT ಶೋಧ

Election Fraud Probe: ಆಳಂದ ಮತಕ್ಷೇತ್ರದ ಮತ ಪಟ್ಟಿ ಗಡಿಪಾರು ಪ್ರಕರಣ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೆದಾರ ಸೇರಿದಂತೆ ಇಬ್ಬರ ಮನೆ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Last Updated 17 ಅಕ್ಟೋಬರ್ 2025, 17:47 IST
ಮತಕಳವು ತನಿಖೆ ಚುರುಕು: ಬಿಜೆಪಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಮನೆಯಲ್ಲಿ SIT ಶೋಧ
ADVERTISEMENT
ADVERTISEMENT
ADVERTISEMENT