‘ನಮ್ಮಲ್ಲಿ ಕೆಲವರು ಫೋನ್ ಅಥವಾ ಲ್ಯಾಪ್ಟಾಪ್ನಂತಹ ಪರಿಕರಗಳನ್ನು ಹೊಂದಿದ್ದೇವೆ ಮತ್ತು ಮನೆಯಲ್ಲೇ ಕುಳಿತುಕೊಳ್ಳುವ ಅದೃಷ್ಟ ಪಡೆದಿದ್ದೇವೆ. ದೇಶದಾದ್ಯಂತ ಹಲವು ಜನರಿಗೆ ಈ ಅವಕಾಶ ಇಲ್ಲ. ಈ ವರ್ಚುವಲ್ ಮ್ಯಾರಥಾನ್ ಮೂಲಕ ನಾವು, ಜೀವನೋಪಾಯ ಕಳೆದುಕೊಂಡವರ ಹಾಗೂ ಕಳೆದುಕೊಳ್ಳುವ ಭೀತಿಯಲ್ಲಿರುವವರ ಬೆಂಬಲಕ್ಕೆ ನಿಲ್ಲುವ ಅವಕಾಶ ಲಭಿಸಿದೆ‘ ಎಂದು ಬಿಂದ್ರಾ ಹೇಳಿದ್ದಾರೆ.