ಹೆಬ್ಬಾಳದಿಂದ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಆಮ್ ಆದ್ಮಿ ಪಕ್ಷದಿಂದ ರಾಘವೇಂದ್ರ ಕೆ.ಥಾಣೆ, ಜೆಡಿಎಸ್ನ ಹನುಮಂತಗೌಡ, ಕಾಂಗ್ರೆಸ್ನ ಅಂಜನ್ ಕುಮಾರ್ ಗೌಡ, ಪುಲಿಕೇಶಿನಗರದಿಂದ ಆಮ್ ಆದ್ಮಿ ಪಕ್ಷದ ಆರ್.ಸಿದ್ದಗಂಗಯ್ಯ, ಜೆಡಿಎಸ್ನ ಪ್ರಸನ್ನಕುಮಾರ್, ಸರ್ವಜ್ಞನಗರದಿಂದ ಬಿಜೆಪಿಯ ಮುನಿನಾಗ ರೆಡ್ಡಿ, ಜೆಡಿಎಸ್ನ ಅನ್ವರ್ ಷರೀಫ್, ಸಿ.ವಿ.ರಾಮನ್ ನಗರದಿಂದ ಜೆಡಿಎಸ್ನ ಪಿ.ರಮೇಶ್, ಬಿಜೆಪಿಯ ಎಸ್.ರಘು, ಪದ್ಮನಾಭನಗರದಿಂದ ಕಾಂಗ್ರೆಸ್ನ ಎಂ.ಶ್ರೀನಿವಾಸ್, ಬಿ.ಟಿ.ಎಂ ಬಡಾವಣೆಯಿಂದ ಬಿಜೆಪಿಯ ಲಲ್ಲೇಶ್ ರೆಡ್ಡಿ, ಆಮ್ ಆದ್ಮಿ ಪಕ್ಷದ ಡಾ.ಸೈಯದ್ ಅಸದ್ ಅಬ್ಬಾಸ್, ಜೆಡಿಯುನ ಕೆ.ದೇವದಾಸ್, ಜಯನಗರದಿಂದ ಬಿಜೆಪಿಯ ಬಿ.ಎನ್.ವಿಜಯ್ಕುಮಾರ್, ಯಲಹಂಕದಿಂದ ಕಾಂಗ್ರೆಸ್ನ ಎಂ.ಎನ್.ಗೋಪಾಲಕೃಷ್ಣ, ಬ್ಯಾಟರಾಯನಪುರದಿಂದ ಕಾಂಗ್ರೆಸ್ನ ಕೃಷ್ಣ ಬೈರೇಗೌಡ, ಟಿ.ದಾಸರಹಳ್ಳಿಯಿಂದ ಜೆಡಿಎಸ್ನ ಆರ್.ಮಂಜುನಾಥ್, ಕಾಂಗ್ರೆಸ್ನಿಂದ ಪಿ.ಎನ್.ಕೃಷ್ಣಮೂರ್ತಿ ನಾಮಪತ್ರ ಸಲ್ಲಿಸಿದರು.