ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಜಯಿಸಿದ ಕರ್ನಾಟಕ ವಾಲಿಬಾಲ್ ತಂಡ. (ನಿಂತವರು, ಎಡದಿಂದ), ನಕುಲ್ ದೇವ್, ಗಣೇಶ್ ಗೌಡ, ರವಿಕುಮಾರ್, ಎಸ್.ಎ.ಕಾರ್ತಿಕ್, ರಾಯ್ಸನ್, ಪ್ರತೀಕ್ ಶೆಟ್ಟಿ ಮತ್ತು ಅಶ್ವಲ್ ರೈ. (ಕುಳಿತವರು) ಪಿ.ಸಿ.ಸತೀಶ್ (ಮ್ಯಾನೇಜರ್), ವಿಶುಕುಮಾರ್ (ಸಹಾಯಕ ಕೋಚ್), ಕೆ.ಆರ್.ಲಕ್ಷ್ಮೀನಾರಾಯಣ್ (ಕೋಚ್), ದರ್ಶನ್ ಗೌಡ, ಭರತ್, ಎ.ಕಾರ್ತಿಕ್, ವಿನಾಯಕ್ ಮತ್ತು ಸುಜಿತ್ ಆಚಾರ್ಯ –ಪ್ರಜಾವಾಣಿ ಚಿತ್ರ