ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಹಲ್ಲೆ: ಮತಗಟ್ಟೆ ಬಳಿ ನೀರಗಂಟಿ ಆತ್ಮಹತ್ಯೆ

ಕುಣಿಗಲ್‌ ತಾಲ್ಲೂಕಿನ ಹಳೆವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಚವಾಡಿ ಗ್ರಾಮದಲ್ಲಿ ಶುಕ್ರವಾರ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ನೀರಗಂಟಿ ಚಂದ್ರಶೇಖರ್‌ (45) ಎಂಬುವರು ಮತಗಟ್ಟೆಯ ಎದುರುಗಡೆ ಇರುವ ಓವರ್‌ ಹೆಡ್‌ ಟ್ಯಾಂಕ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 26 ಏಪ್ರಿಲ್ 2024, 22:39 IST
ಹಲ್ಲೆ: ಮತಗಟ್ಟೆ ಬಳಿ ನೀರಗಂಟಿ ಆತ್ಮಹತ್ಯೆ

ಕೊರಟಗೆರೆ | ಆಕಸ್ಮಿಕ ಬೆಂಕಿ: 9 ಗುಡಿಸಲು ಭಸ್ಮ

ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಂಪುಗಾನಹಳ್ಳಿಯಲ್ಲಿ ಶುಕ್ರವಾರ ಆಕಸ್ಮಿಕ ಬೆಂಕಿ ತಗುಲಿ 9 ಗುಡಿಸಲುಗಳು ಭಸ್ಮವಾಗಿದೆ.
Last Updated 26 ಏಪ್ರಿಲ್ 2024, 14:15 IST
ಕೊರಟಗೆರೆ | ಆಕಸ್ಮಿಕ ಬೆಂಕಿ: 9 ಗುಡಿಸಲು ಭಸ್ಮ

ಶಿರಾ| ದೊಡ್ಡಗೂಳ ಕೆರೆಯಲ್ಲಿ ಮೀನುಗಳ ಸಾವು: ದುರ್ವಾಸನೆ, ಗ್ರಾಮಸ್ಥರಿಗೆ ಕಿರಿಕಿರಿ

ಶಿರಾ ತಾಲ್ಲೂಕಿನ ದೊಡ್ಡಗೂಳ ಗ್ರಾಮದ ಕೆರೆಯಲ್ಲಿ ಮೀನುಗಳು ಸತ್ತು ಬಿದ್ದಿದ್ದು, ಇದರ ವಾಸನೆಯಿಂದಾಗಿ ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ.
Last Updated 26 ಏಪ್ರಿಲ್ 2024, 14:13 IST
ಶಿರಾ| ದೊಡ್ಡಗೂಳ ಕೆರೆಯಲ್ಲಿ ಮೀನುಗಳ ಸಾವು: ದುರ್ವಾಸನೆ, ಗ್ರಾಮಸ್ಥರಿಗೆ ಕಿರಿಕಿರಿ

ಪಾವಗಡ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಕೊಲೆ

ಪಾವಗಡ ತಾಲ್ಲೂಕಿನ ಭೂಪೂರು ತಾಂಡದಲ್ಲಿ ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವ್ಯಕ್ತಿಯೊಬ್ಬನ ಕೊಲೆಗೆ ಕಾರಣವಾಗಿದೆ.
Last Updated 26 ಏಪ್ರಿಲ್ 2024, 14:11 IST
ಪಾವಗಡ:  ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಕೊಲೆ

ಪಾವಗಡ: ಸಂಜೆಯವರೆಗೂ ಮತಗಟ್ಟೆಗಳತ್ತ ಬಾರದ ಮತದಾರರು

ಪಾವಗಡ ತಾಲ್ಲೂಕಿನ ರಾಜವಂತಿ, ಕೆಂಚಗಾನಹಳ್ಳಿ ಮತಗಟ್ಟೆಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವುದು ಹೊರತುಪಡಿಸಿದರೆ ತಾಲ್ಲೂಕಿನಾದ್ಯಂತ ಶುಕ್ರವಾರ ಶಾಂತಿಯುತವಾಗಿ ಮತದಾನ ನಡೆದಿದೆ.
Last Updated 26 ಏಪ್ರಿಲ್ 2024, 14:09 IST
ಪಾವಗಡ: ಸಂಜೆಯವರೆಗೂ ಮತಗಟ್ಟೆಗಳತ್ತ ಬಾರದ ಮತದಾರರು

ಶಿರಾ | ಶಾಂತಿಯುತ ಮತದಾನ: ಮತದಾರರಿಗೆ ಟೋಕನ್ ವ್ಯವಸ್ಥೆ

ಶಿರಾ ತಾಲ್ಲೂಕಿನಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು.
Last Updated 26 ಏಪ್ರಿಲ್ 2024, 14:07 IST
ಶಿರಾ | ಶಾಂತಿಯುತ ಮತದಾನ: ಮತದಾರರಿಗೆ ಟೋಕನ್ ವ್ಯವಸ್ಥೆ

ತುಮಕೂರು: ಮತದಾನ ಮಾಡಿದ ನವ ದಂಪತಿ

ತುಮಕೂರು ನಗರದಲ್ಲಿ ಶುಕ್ರವಾರ ಹಸೆಮಣೆ ಏರಿದ ನವ ದಂಪತಿ ನಂತರ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.
Last Updated 26 ಏಪ್ರಿಲ್ 2024, 14:05 IST
ತುಮಕೂರು: ಮತದಾನ ಮಾಡಿದ ನವ ದಂಪತಿ
ADVERTISEMENT

ಶಿರಾ: ಕಾಣದ ಚುನಾವಣಾ ಕಾವು

ಶಿರಾ: ಚಿತ್ರದುರ್ಗ ಲೋಕಸಭೆ ವ್ಯಾಪ್ತಿಯಲ್ಲಿರುವ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ಮತದಾನ ನಡೆಯುತ್ತಿದ್ದರು ಸಹ ಚುನಾವಣೆ ಕಾವು ಎಲ್ಲಿಯೂ ಕಾಣುತ್ತಿಲ್ಲ. 
Last Updated 26 ಏಪ್ರಿಲ್ 2024, 4:26 IST
ಶಿರಾ: ಕಾಣದ ಚುನಾವಣಾ ಕಾವು

ತುಮಕೂರು: 200ಕ್ಕೂ ಹೆಚ್ಚು ಮಾದರಿ ಮತಗಟ್ಟೆ

ಮತದಾರರನ್ನು ಮತಗಟ್ಟೆಗೆ ಕರೆತರಲು ಜಿಲ್ಲಾ ಸ್ವೀಪ್‌ ಸಮಿತಿಯು ನಾನಾ ಕಸರತ್ತುಗಳನ್ನು ನಡೆಸುತ್ತಿದೆ. ಮಾದರಿ ಮತಗಟ್ಟೆಗಳನ್ನು ಸಿದ್ಧಪಡಿಸುವ ಮೂಲಕ ಮತದಾರರನ್ನು ಸೆಳೆಯುವ ಕೆಲಸಕ್ಕೆ ಮುಂದಾಗಿದೆ.
Last Updated 26 ಏಪ್ರಿಲ್ 2024, 4:25 IST
ತುಮಕೂರು: 200ಕ್ಕೂ ಹೆಚ್ಚು ಮಾದರಿ ಮತಗಟ್ಟೆ

ತುಮಕೂರು: ಬ್ಯಾಂಕ್‌ ಹೆಸರಲ್ಲಿ ₹5 ಲಕ್ಷ ವಂಚನೆ

ಕೆನರಾ ಬ್ಯಾಂಕ್ ಖಾತೆಗೆ ಆಧಾರ್‌ ಮತ್ತು ಪಾನ್‌ ಕಾರ್ಡ್‌ ಲಿಂಕ್‌ ಮಾಡಿಸಬೇಕು ಎಂದು ನಂಬಿಸಿ ನಗರದ ನಿವಾಸಿ ಟಿ.ಶ್ರೀನಿವಾಸಬಾಬು ಎಂಬುವರಿಗೆ ₹5 ಲಕ್ಷ ವಂಚಿಸಲಾಗಿದೆ.
Last Updated 26 ಏಪ್ರಿಲ್ 2024, 4:24 IST
ತುಮಕೂರು: ಬ್ಯಾಂಕ್‌ ಹೆಸರಲ್ಲಿ ₹5 ಲಕ್ಷ ವಂಚನೆ
ADVERTISEMENT