ಬಿಸಿಲ ಧಗೆ, IPL, ಚುನಾವಣಾ ಕಾವು: ಕನ್ನಡ ಸಿನಿಮಾ ಬಿಡುಗಡೆಗೆ ನಿರ್ಮಾಪಕರ ಹಿಂದೇಟು
ಬೇಸಿಗೆಯ ಧಗೆ, ಚುನಾವಣೆ ಕಾವು, ಐಪಿಎಲ್ ಧಮಾಕಾಗಳಿಂದಾಗಿ ಪ್ರತಿ ವಾರ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳ ಸಂಖ್ಯೆ ಗಣನೀಯವಾಗಿ ಕುಸಿದಿವೆ. ಸಿನಿಮಾ ಬಿಡುಗಡೆಗೆ ನಿರ್ಮಾಪಕರು ನಿರಾಸಕ್ತಿ ತೋರುತ್ತಿದ್ದಾರೆ.Last Updated 26 ಏಪ್ರಿಲ್ 2024, 0:40 IST