ಶಾಸಕ ಸಿ.ಎಂ.ಉದಾಸಿ, ಮುಖಂಡರಾದ ಪದ್ಮನಾಭ ಕುಂದಾಪೂರ, ಕಲ್ಯಾಣಕುಮಾರ ಶೆಟ್ಟರ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ, ಮಾಜಿ ಅಧ್ಯಕ್ಷ ಭೋಜರಾಜಕರೂದಿ, ಜಿಲ್ಲಾ ಪಂಚಾಯ್ತಿ ಸದಸ್ಯ ಮಾಲತೇಶ ಸೊಪ್ಪಿನ, ಮುಖಂಡರಾದ ಬಿ.ಎಸ್.ಅಕ್ಕಿವಳ್ಳಿ, ಶಿವಲಿಂಗಪ್ಪ ತಲ್ಲೂರ, ಮಲ್ಲನಗೌಡ ವೀರನಗೌಡ್ರ, ಬಸವರಾಜ ಬೂದಿಹಾಳ ಇದ್ದರು.