ಇಂಡಿ ಪಟ್ಟಣಕ್ಕೆ ಹೊಂದಿಕೊಂಡಿರುವ 32 ಎಕರೆ ಜಮೀನಿನಲ್ಲಿ ನಿಂಬೆ, ಬಾಳೆ, ಕಬ್ಬು, ತೊಗರಿ, ಬಾಳೆ ಬೆಳೆದು ಸಾಕಷ್ಟು ಆದಾಯ ಗಳಿಸಿದ್ದಾರೆ. 20 ವರ್ಷಗಳ ಹಿಂದೆ ಇಂಡಿ ತಾಲ್ಲೂಕಿಗೆ ವರವಾಗಿ ಬಂದಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆ ಇವರ ಜಮೀನಿನಲ್ಲಿಯೇ ಹಾದು ಹೋಗಿದೆ. ಇದರಿಂದ ಬಾಳೆ, ಕಬ್ಬು ಬೆಳೆಗಳು ನಳನಳಿಸುತ್ತಿವೆ.