ಹಲವು ವರ್ಷಗಳಿಂದ ಸರಸ್ವತಿ ವಿಗ್ರಹ ಇದ್ದ ಜಾಗದಲ್ಲಿ ಬುದ್ಧ ವಿಗ್ರಹವನ್ನು ರಾತ್ರೋರಾತ್ರಿ ಸ್ಥಾಪಿಸಿದ ಬಳಿಕ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ ವರ್ಗದ ನೌಕರರು ಕನಕದಾಸ, ಬಸವಣ್ಣ, ಶಿಶುನಾಳ ಶರೀಫ, ಮಹಾತ್ಮಾಗಾಂಧಿ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳನ್ನು ಸರಸ್ವತಿ ವಿಗ್ರಹಗಳ ಜತೆಗೆ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.