‘ನಗರೀಕರಣ ಮತ್ತು ಕೈಗಾರೀಕರಣ ಹೆಚ್ಚಾಗಿ ಕಾಡು ಈಗ ಕೈಗೆ ಸಿಗದಷ್ಟು ನಾಶವಾಗಿದೆ. ಕಾಡಿನಲ್ಲಿರುವ ಸಾವಿರಾರು ಮರಗಳು ನೂರಾರು ರೋಗಗಳಿಗೆ ತುತ್ತಾಗಿ ಒಣಗುತ್ತಿವೆ. ಕಾಡು ಪ್ರಾಣಿಗಳು ನೆಲೆ ಕಂಡುಕೊಳ್ಳಲು ನಗರ ಮತ್ತು ಗ್ರಾಮೀಣದತ್ತ ಧಾವಿಸುತ್ತಿವೆ. ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ ಹೆಚ್ಚಾಗುತ್ತಿದ್ದು, ಆಮ್ಲಜನಕ ಕ್ಷೀಣಿಸುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.