‘ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಿರುವ ವಿಶ್ವ ಹಿಂದೂ ಪರಿಷತ್ ಮತ್ತು ಇತರ ಸಂಘಟನೆಗಳಿಗೆ ವಿವಾದರಹಿತ ಜಮೀನು ಹಸ್ತಾಂತರಿಸಲು ಕೇಂದ್ರ ಮುಂದಾಗಿರುವುದು ಐತಿಹಾಸಿಕ ತೀರ್ಮಾನ. ಕೋಟ್ಯಂತರ ಜನರ ಭಾವನೆಗಳಿಗೆ ಈ ಮೂಲಕ ನರೇಂದ್ರ ಮೋದಿ ಸರ್ಕಾರ ಸ್ಪಂದಿಸಿ, ಗೌರವ ನೀಡಿರುವುದು ಎಲ್ಲರೂ ಮೆಚ್ಚುವಂಥ ಸಂಗತಿ’ ಎಂದೂ ಅವರು ಹೇಳಿದ್ದಾರೆ.