‘ನನಗೆ ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ. ಆದರೆ, ಜನರಿಗೆ ಅದು ತಿಳಿಯುವುದಿಲ್ಲ.ನಿಮ್ಮ ನಿರ್ಧಾರದಿಂದ ಜಬಲ್ಪುರ ಮತ್ತು ರೇವಾ ಕ್ಷೇತ್ರದ ಜನರು ಅಸಮಾಧಾನಗೊಂಡಿದ್ದಾರೆ.ಈ ಎರಡು ಕ್ಷೇತ್ರಗಳ ಜನರನ್ನು ಸಮಾಧಾನ ಮಾಡುವ ಉಸ್ತುವಾರಿ ವಹಿಸಿಕೊಳ್ಳಬೇಕು ಎಂದು ನಿಮ್ಮನ್ನು ವಿನಂತಿಸುತ್ತೇನೆ. ನೀವು ನನ್ನ ಕೋರಿಕೆಯನ್ನು ಪರಿಗಣಿಸುತ್ತೀರಿ ಎಂದು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.