ಕೊರೊನಾ ಪರಿಹಾರಕ್ಕಾಗಿ ₹20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಅಭಿನಂದಿಸಿದ ಅವರು, ‘ಸರ್ಕಾರ ಬೇಕಾದಷ್ಟು ಹಣ ಮುದ್ರಿಸಬಹುದು. ಆದರೆ, ಬ್ಯಾಂಕ್ಗಳಿಗೆ ಶೇ 100ರಷ್ಟು ಸಾಲ ಮರುಪಾವತಿಸಲು ಅವಕಾಶ ನೀಡಿ ಎನ್ನುವ ನನ್ನಂತಹ ಸಣ್ಣ ಕೊಡುಗೆದಾರನ ಮನವಿಯನ್ನು ಸತತವಾಗಿ ನಿರ್ಲಕ್ಷಿಸಬಹುದೆ?’ ಎಂದು ಟ್ವೀಟ್ ಮಾಡಿದ್ದಾರೆ.