ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ (ಅಭಿಮತ)

ADVERTISEMENT

ಸಂದರ್ಶನ | ಆರೋಗ್ಯ ಕ್ಷೇತ್ರ ಸುಧಾರಣೆಗೆ ಮೊದಲ ಆದ್ಯತೆ: ಅಂಜಲಿ ನಿಂಬಾಳ್ಕರ್

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಈ ಹಿಂದೆ ಖಾನಾಪುರದ ಶಾಸಕಿಯಾಗಿದ್ದರು. ಮಾರ್ಗರೇಟ್ ಆಳ್ವಾ ಬಳಿಕ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಎರಡನೇ ಮಹಿಳಾ ಅಭ್ಯರ್ಥಿ ಎಂಬ ಹೆಗ್ಗಳಿಕೆಯೂ ಇವರದ್ದು. ಡಾ.ಅಂಜಲಿ ಅವರು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.
Last Updated 30 ಏಪ್ರಿಲ್ 2024, 5:18 IST
ಸಂದರ್ಶನ | ಆರೋಗ್ಯ ಕ್ಷೇತ್ರ ಸುಧಾರಣೆಗೆ ಮೊದಲ ಆದ್ಯತೆ: ಅಂಜಲಿ ನಿಂಬಾಳ್ಕರ್

ಸಂದರ್ಶನ | ಅಭಿವೃದ್ಧಿ ಕೆಲಸಗಳೇ ಗೆಲುವಿಗೆ ಮೆಟ್ಟಿಲು....ಅಣ್ಣಾಸಾಹೇಬ ಜೊಲ್ಲೆ

ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಕಣಕ್ಕಿಳಿದಿದ್ದಾರೆ. ಸತತ ಎರಡನೇ ಬಾರಿ ಅದೃಷ್ಟ ಪರೀಕ್ಷೆಗಿಳಿದ ಅವರು, ಗೆಲ್ಲುವ ಹುಮ್ಮಸ್ಸಿನಿಂದ ಕ್ಷೇತ್ರದ ಹಳ್ಳಿ–ಹಳ್ಳಿಗಳನ್ನು ಸುತ್ತುತ್ತಿದ್ದಾರೆ. ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
Last Updated 30 ಏಪ್ರಿಲ್ 2024, 4:37 IST
ಸಂದರ್ಶನ | ಅಭಿವೃದ್ಧಿ ಕೆಲಸಗಳೇ ಗೆಲುವಿಗೆ ಮೆಟ್ಟಿಲು....ಅಣ್ಣಾಸಾಹೇಬ ಜೊಲ್ಲೆ

ಸಂದರ್ಶನ | ಸಂಸತ್ತಿನಲ್ಲಿ ‘ಯುವ ಧ್ವನಿ’ ಅಗತ್ಯ: ಪ್ರಿಯಾಂಕಾ ಸತೀಶ ಜಾರಕಿಹೊಳಿ

ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಕಣಕ್ಕಿಳಿದಿದ್ದಾರೆ.
Last Updated 27 ಏಪ್ರಿಲ್ 2024, 22:45 IST
ಸಂದರ್ಶನ | ಸಂಸತ್ತಿನಲ್ಲಿ ‘ಯುವ ಧ್ವನಿ’ ಅಗತ್ಯ: ಪ್ರಿಯಾಂಕಾ ಸತೀಶ ಜಾರಕಿಹೊಳಿ

ಸಂದರ್ಶನ | ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಯೆಚೂರಿ

ಇಂಡಿಯಾ ಮೈತ್ರಿಕೂಟದ ಚುನಾವಣಾ ಕಾರ್ಯತಂತ್ರ, ತಮ್ಮ ಪಕ್ಷದ ಭವಿಷ್ಯದ ಬಗ್ಗೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಅವರು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದ ಭಾಗ ಇಲ್ಲಿದೆ.
Last Updated 26 ಏಪ್ರಿಲ್ 2024, 21:27 IST
ಸಂದರ್ಶನ | ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಯೆಚೂರಿ

ಮೋದಿಗೆ ‘ಚೊಂಬು’, ‘ಇಂಡಿಯಾ’ಕ್ಕೆ ಬೆಂಬಲ: ರಣದೀಪ್‌ ಸಿಂಗ್‌ ಸುರ್ಜೇವಾಲ ವಿಶ್ವಾಸ

‘ಮೋದಿಯವರದ್ದು ‘ಚೊಂಬು’ ಮಾದರಿ. ನಕಲಿ, ಸುಳ್ಳು ‘ಗ್ಯಾರಂಟಿ’. ಈ ಬಾರಿ ಸರ್ವಾಧಿಕಾರದ ವಿರುದ್ಧ ಜನ ಮತ ಚಲಾಯಿಸುವುದು ಖಚಿತ. ಪರಿಣಾಮ, ಕಾಂಗ್ರೆಸ್ ಪಕ್ಷ ತನ್ನ ಸ್ವಂತ ಬಲದಲ್ಲಿ ಕರ್ನಾಟಕದಲ್ಲಿ 20ಕ್ಕೂ ಹೆಚ್ಚು, ದೇಶದಲ್ಲಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ’
Last Updated 22 ಏಪ್ರಿಲ್ 2024, 0:29 IST
ಮೋದಿಗೆ ‘ಚೊಂಬು’, ‘ಇಂಡಿಯಾ’ಕ್ಕೆ ಬೆಂಬಲ: ರಣದೀಪ್‌ ಸಿಂಗ್‌ ಸುರ್ಜೇವಾಲ ವಿಶ್ವಾಸ

ಅಭಿವೃದ್ಧಿಯ ‘ಗ್ಯಾರಂಟಿ’ ಕೈಹಿಡಿಯಲಿದೆ: ಎಂ.ವಿ. ರಾಜೀವ್‌ ಗೌಡ ವಿಶ್ವಾಸ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ವಿ. ರಾಜೀವ್‌ ಗೌಡ ವಿಶ್ವಾಸ
Last Updated 22 ಏಪ್ರಿಲ್ 2024, 0:13 IST
ಅಭಿವೃದ್ಧಿಯ ‘ಗ್ಯಾರಂಟಿ’ ಕೈಹಿಡಿಯಲಿದೆ: ಎಂ.ವಿ. ರಾಜೀವ್‌ ಗೌಡ ವಿಶ್ವಾಸ

ಬಿಜೆಪಿಯವರೆಲ್ಲ ಸಸ್ಯಾಹಾರಿಗಳೇ? ಕೆ.ಸಿ. ವೇಣುಗೋಪಾಲ್‌ ಅವರ ಜೊತೆ ಸಂದರ್ಶನ

ದೇಶದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಬಿಜೆಪಿ– ವ್ಯಂಗ್ಯ
Last Updated 15 ಏಪ್ರಿಲ್ 2024, 0:26 IST
ಬಿಜೆಪಿಯವರೆಲ್ಲ ಸಸ್ಯಾಹಾರಿಗಳೇ? ಕೆ.ಸಿ. ವೇಣುಗೋಪಾಲ್‌ ಅವರ ಜೊತೆ ಸಂದರ್ಶನ
ADVERTISEMENT

ವಿಪಕ್ಷಗಳ ಬಲ ಕುಗ್ಗಿಸಿರುವ ವೈಮನಸ್ಸು: ಸಂದರ್ಶನದಲ್ಲಿ ಅಮರ್ತ್ಯ ಸೇನ್ ಅಭಿಪ್ರಾಯ

ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ
Last Updated 14 ಏಪ್ರಿಲ್ 2024, 23:30 IST
ವಿಪಕ್ಷಗಳ ಬಲ ಕುಗ್ಗಿಸಿರುವ ವೈಮನಸ್ಸು: ಸಂದರ್ಶನದಲ್ಲಿ ಅಮರ್ತ್ಯ ಸೇನ್ ಅಭಿಪ್ರಾಯ

ಸಂದರ್ಶನ | ಡಬಲ್‌ ಧಮಾಕಾ ಖುಷಿಯಲ್ಲಿ ಆಶಿಕಾ

ಆಶಿಕಾ ರಂಗನಾಥ್‌ ಕನ್ನಡದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿರುವಾಗಲೇ ಅವರು ನಟಿಸಿರುವ ಎರಡು ಕನ್ನಡ ಸಿನಿಮಾಗಳು ಈ ತಿಂಗಳಲ್ಲಿ ಬಿಡುಗಡೆಯಾಗುತ್ತಿವೆ.
Last Updated 5 ಏಪ್ರಿಲ್ 2024, 0:30 IST
ಸಂದರ್ಶನ | ಡಬಲ್‌ ಧಮಾಕಾ ಖುಷಿಯಲ್ಲಿ ಆಶಿಕಾ

ಟಾಲಿವುಡ್‌ನಲ್ಲಿ ದೃಢವಾದ ದೀಕ್ಷಿತ್‌

‘ದಿಯಾ’ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದ ದೀಕ್ಷಿತ್‌ ಶೆಟ್ಟಿ ‘ಬ್ಲಿಂಕ್‌’ ಸಿನಿಮಾ ಮೂಲಕ ಮತ್ತೊಮ್ಮೆ ಕನ್ನಡದ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸಿನಿಮಾ ಇಂದು(ಮಾರ್ಚ್‌ 8) ತೆರೆಕಂಡಿದೆ.
Last Updated 8 ಮಾರ್ಚ್ 2024, 0:30 IST
ಟಾಲಿವುಡ್‌ನಲ್ಲಿ ದೃಢವಾದ ದೀಕ್ಷಿತ್‌
ADVERTISEMENT