‘ಎಲ್ಲ ಅಧ್ಯಯನಾಂಗಗಳ ಮುಖ್ಯಸ್ಥರು, ನಿರ್ದೇಶಕರು, ಸಂಯೋಜನಾಧಿಕಾರಿಗಳು, ನಿಲಯ ಪಾಲಕರು, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಲು ದೂರವಾಣಿ, ಇಮೇಲ್ ವಿಳಾಸ ಕೊಟ್ಟು ಹೋಗಬೇಕು. ಯಾರೊಬ್ಬರೂ ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು. ತುರ್ತಾಗಿ ಕರೆದರೆ ಹಾಜರಾಗಬೇಕು. ಅಗತ್ಯವಿದ್ದಲ್ಲಿ ಮನೆಯಿಂದಲೇ ಕೆಲಸ ನಿರ್ವಹಿಸಲು ಸಿದ್ಧರಿರಬೇಕು. ಕರ್ತವ್ಯ ನಿರತ ರಜೆಯೆಂದು ಪರಿಗಣಿಸಲಾಗುವುದು’ ಎಂದು ತಿಳಿಸಿದ್ದಾರೆ.