ದಕ್ಷತೆಯ ಆಧಾರ ಕುರಿತ ವಾದವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದ್ದು, ತೀರ್ಪಿನಲ್ಲಿ ಸೂಚಿಸಲಾದ ಪೂರ್ವಾನ್ವಯದ ತತ್ವವು ದೋಷಪೂರಿತವಾಗಿದೆ. ಎಂ. ನಾಗರಾಜ್ ಪ್ರಕರಣದಲ್ಲಿ ನೀಡಲಾದ ತೀರ್ಪಿನಲ್ಲಿ ತಿಳಿಸಿದ್ದ ‘ಕೆನೆಪದರ’ದ ತತ್ವವನ್ನೂ ಪರಿಗಣಿಸದೆ ಕೈಬಿಡಲಾಗಿದ್ದು, ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಕೋರಲಾಗಿದೆ.