‘ವಾತಾವರಣದಲ್ಲಿ ಶಾಖ ಮತ್ತು ತೇವಾಂಶ ಹೆಚ್ಚಾದಾಗ ದೇಹದಿಂದ ಬೆವರು ಆವಿಯಾಗಿ ಹೊರ ಹೋಗುವುದಿಲ್ಲ. ವಾತಾವರಣದಲ್ಲಿ ಐದು ದಿನಗಳಿಂದ ತೇವಾಂಶ ಪ್ರಮಾಣ ಶೇ 50ಕ್ಕಿಂತ ಹೆಚ್ಚಾಗಿದೆ. ಪ್ರಸ್ತುತ 15 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿತ್ಯ ಇಂತಹ 8ರಿಂದ 9 ಪ್ರಕರಣಗಳು ಬರುತ್ತವೆ’ ಎಂದು ಆಸ್ಪತ್ರೆಯ ಸಿಸಿ ಘಟಕದ ಡಾ.ಗೋಪಾಲ್ ಸಾಹ್ನಿ ತಿಳಿಸಿದ್ದಾಗಿಎಎನ್ಐ ವರದಿ ಮಾಡಿದೆ.