ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಮತ್ತೊಂದು ಎನ್ಕೌಂಟರ್ನಲ್ಲಿ ಜೆಇಎಂ ಉಗ್ರ ಮಂಜೂರ್ ಭಟ್ ಹತನಾಗಿದ್ದಾನೆ. ಶುಕ್ರವಾರ ಸಹ ಜೆಇಎಂ ಉಗ್ರ ಝೀನತ್ ಉಲ್ ಇಸ್ಲಾಂ ನಾಯ್ಕೂ ಎಂಬಾತನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಈ ಇಬ್ಬರು ಉಗ್ರರು ಅನೇಕ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.