ಟ್ವೀಟ್ ಜತೆಗೆ ಅವರು ಮೂರು ಪ್ರಶ್ನಾರ್ಥಕ ಚಿಹ್ನೆಯನ್ನೂ ಹಾಕಿದ್ದರು. ಹಾಗಾಗಿ, ಬಚ್ಚನ್ ಅವರು ತಮ್ಮ ಅಭಿಪ್ರಾಯ ಹೇಳಿದ್ದರೇ ಅಥವಾ ಅಂತಹ ಅಭಿಪ್ರಾಯವನ್ನು ಪ್ರಶ್ನಿಸಿದ್ದರೇ ಎಂಬುದು ಸ್ಪಷ್ಟವಿಲ್ಲ.‘ಚಪ್ಪಾಳೆ ಸದ್ದಿಗೆ ವೈರಾಣು ನಾಶ ಆಗುವುದಿಲ್ಲ’ ಎಂದು ಕೇಂದ್ರ ಮಾಧ್ಯಮ ಮಾಹಿತಿ ಬ್ಯೂರೊ ಕೂಡ ಭಾನುವಾರವೇ ಹೇಳಿತ್ತು.