<p><strong>ಕೊಲ್ಕತ್ತಾ:</strong>ಪಶ್ಚಿಮಬಂಗಾಳದಲ್ಲಿಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗುವುದು,ತೃಣಮೂಲ ಕಾಂಗ್ರೆಸ್ ಅಥವಾಮಮತಾಬ್ಯಾನರ್ಜಿಗೆ ಈ ಕಾಯ್ದೆಯನ್ನು ತಡೆಯಲುಸಾಧ್ಯವಿಲ್ಲಎಂದು ಪಶ್ಚಿಮಬಂಗಾಳದಬಿಜೆಪಿಅಧ್ಯಕ್ಷದಿಲೀಪ್ ಘೋಷ್ ಹೇಳಿದ್ದಾರೆ.</p>.<p>ಭಾರತದಲ್ಲಿ ಮೊದಲಿಗೆಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.</p>.<p>ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಿರುವ ಪಶ್ಚಿಮಬಂಗಾಳದಮುಖ್ಯಮಂತ್ರಿಮಮತಬ್ಯಾನರ್ಜಿರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಹೇಳಿದ್ದರು.</p>.<p>ಮಮತಬ್ಯಾನರ್ಜಿ ಅವರು ಮತಬ್ಯಾಂಕ್ಕಳೆದುಕೊಳ್ಳುವಭಯದಲ್ಲಿದ್ದಾರೆಎಂದು ಲೇವಡಿ ಮಾಡಿದ ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪಶ್ಚಿಮ ಬಂಗಾಳದಲ್ಲಿಯೇ ಮೊದಲಿಗೆಜಾರಿಗೆತರಲಾಗಿವುದುಎಂದು ಹೇಳಿದ್ದಾರೆ.</p>.<p>ಅಕ್ರಮವಾಗಿನುಸುಳಿರುವವರಬಗ್ಗೆತಲೆಕೆಡಿಸಿಕೊಂಡಿದ್ದಾರೆಆದರೆ ನಿರಾಶ್ರಿತರಾಗಿರುವ ಹಿಂದೂಗಳ ಬಗ್ಗೆ ಅನುಕಂಪ ಇಲ್ಲ ಎಂದು ಅವರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲ್ಕತ್ತಾ:</strong>ಪಶ್ಚಿಮಬಂಗಾಳದಲ್ಲಿಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗುವುದು,ತೃಣಮೂಲ ಕಾಂಗ್ರೆಸ್ ಅಥವಾಮಮತಾಬ್ಯಾನರ್ಜಿಗೆ ಈ ಕಾಯ್ದೆಯನ್ನು ತಡೆಯಲುಸಾಧ್ಯವಿಲ್ಲಎಂದು ಪಶ್ಚಿಮಬಂಗಾಳದಬಿಜೆಪಿಅಧ್ಯಕ್ಷದಿಲೀಪ್ ಘೋಷ್ ಹೇಳಿದ್ದಾರೆ.</p>.<p>ಭಾರತದಲ್ಲಿ ಮೊದಲಿಗೆಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.</p>.<p>ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಿರುವ ಪಶ್ಚಿಮಬಂಗಾಳದಮುಖ್ಯಮಂತ್ರಿಮಮತಬ್ಯಾನರ್ಜಿರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಹೇಳಿದ್ದರು.</p>.<p>ಮಮತಬ್ಯಾನರ್ಜಿ ಅವರು ಮತಬ್ಯಾಂಕ್ಕಳೆದುಕೊಳ್ಳುವಭಯದಲ್ಲಿದ್ದಾರೆಎಂದು ಲೇವಡಿ ಮಾಡಿದ ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪಶ್ಚಿಮ ಬಂಗಾಳದಲ್ಲಿಯೇ ಮೊದಲಿಗೆಜಾರಿಗೆತರಲಾಗಿವುದುಎಂದು ಹೇಳಿದ್ದಾರೆ.</p>.<p>ಅಕ್ರಮವಾಗಿನುಸುಳಿರುವವರಬಗ್ಗೆತಲೆಕೆಡಿಸಿಕೊಂಡಿದ್ದಾರೆಆದರೆ ನಿರಾಶ್ರಿತರಾಗಿರುವ ಹಿಂದೂಗಳ ಬಗ್ಗೆ ಅನುಕಂಪ ಇಲ್ಲ ಎಂದು ಅವರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>