‘ಶುಕ್ರವಾರ ಬೆಳಿಗ್ಗೆ ಜೈಲಿನೊಳಗೇ ಸ್ವಲ್ಪ ನಡೆದಾಡಿದರು, ನಂತರ ಬೆಳಗಿನ ಉಪಾಹಾರದ ರೂಪದಲ್ಲಿ ಚಹಾ ಹಾಗೂ ಗಂಜಿಯನ್ನು ಸೇವಿಸಿದರು. ಬಳಿಕ ಸ್ವಲ್ಪ ಹೊತ್ತನ್ನು ಧಾರ್ಮಿಕ ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದುತ್ತಾ ಕಳೆದರು. ಆನಂತರ ಅವರ ಪುತ್ರ ಕಾರ್ತಿ ಚಿದಂಬರಂ ಬಂದು ಅವರನ್ನು ಭೇಟಿಮಾಡಿದರು’ ಎಂದು ಅಧಿಕಾರಿಗಳು ತಿಳಿಸಿದರು.