ರೋನ್ಘಂಗ್ ಮತ್ತು ಹಥಿಕುಲಿ ಗ್ರಾಮಗಳ ಜನರು ಆನೆಗಳಿಗಾಗಿ ಒಂದು ಬೆಳೆ ಬೆಳೆಯುವ ಮೂಲಕ ತಾವೂಭತ್ತ ಉಳಿಸಿಕೊಳ್ಳುವವಿನೂತನ ಆಲೋಚನೆ ಮಾಡಿದರು. ಮೊದಲ ಬಿತ್ತನೆ ಮುಗಿದು ಪೈರು ಮೇಲೆದ್ದ ಬಂದಾಗ ಆನೆಗಳು ಗದ್ದೆಗಳಿಗೆ ಬಂದು ಬೇಕಾದಷ್ಟು ಮೇದು ಕಾಡಿಗೆ ಹಿಂದಿರುಗುತ್ತವೆ. ನಂತರ ಜನರು ತಮಗಾಗಿ ಮತ್ತೊಂದು ಬೆಳೆ ಬಿತ್ತುವುದು ಈಗ ವಾಡಿಕೆಯಾಗಿದೆ.