ಸಚಿವ ಸ್ಥಾನ ಕೈ ತಪ್ಪಿದವರಲ್ಲಿ ಪ್ರಮುಖರು, ಸುಷ್ಮಾ ಸ್ವರಾಜ್, ಸುರೇಶ್ ಪ್ರಭು, ಕೃಷಿ ಸಚಿವ ರಾಧಾಮೋಹನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ, ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಉಕ್ಕು ಸಚಿವ ಚೌದರಿ ಬೀರೆಂದರ್ ಸಿಂಗ್, ಬುಡಕಟ್ಟು ವ್ಯವಹಾರಗಳ ಸಚಿವ ಜೆ.ಓರಮ್, ಅನಂತಕುಮಾರ್ ಹೆಗಡೆ ಸೇರಿದ್ದಾರೆ.