ಪ್ರಕರಣದಲ್ಲಿ ಮುಸ್ಲಿಂ ಕಕ್ಷಿದಾರರ ಪರ ವಾದಿಸುತ್ತಿರುವ ನ್ಯಾಯವಾದಿ ರಾಜೀವ್ ಧವನ್,ವಾರದಲ್ಲಿ 5 ದಿನ ವಿಚಾರಣೆ ನಡೆದರೆ ಅದು ಅಮಾನವೀಯ.ನಮಗೆ ನ್ಯಾಯಾಲಯಕ್ಕೆ ಸಹಕರಿಸಲು ಸಾಧ್ಯವಾಗುವುದಿಲ್ಲ. ವಿಚಾರಣೆ ತ್ವರಿತಗತಿಯಲ್ಲಿ ಇರಬಾರದಿತ್ತು.ಇದು ನಾವು ಪ್ರಕರಣದಿಂದ ಹಿಂದೆ ಸರಿಯುವಂತೆ ಒತ್ತಡ ಹೇರುತ್ತದೆ ಎಂದಿದ್ದಾರೆ.