ಕೋಲ್ಕತ್ತ: ನಾನು ಪ್ರಾಣ ಕೊಡಲು ಸಿದ್ಧ ಆದರೆ ರಾಜಿ ಮಾಡಿಕೊಳ್ಳಲಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನೀವು ಟಿಎಂಸಿ ನೇತಾರರನ್ನು ಮುಟ್ಟಿದಾಗ ನಾವು ರಸ್ತೆಗಿಳಿದು ಪ್ರತಿಭಟಿಸಿಲ್ಲ. ಆದರೆ ಕೋಲ್ಕತ್ತ ಪೊಲೀಸ್ ಆಯುಕ್ತರನ್ನು ನೀವು ಅವಮಾನ ಮಾಡಿದ್ದು ನನಗೆ ಸಿಟ್ಟು ತಂದಿದೆ.