‘ಜೋಸೆಫ್ ಅವರ ಮನೆಯ ಪೈಕಿ ಶೇಕಡಾ 29ರಷ್ಟು ಭಾಗ ಹಾನಿಗೆ ಒಳಗಾಗಿತ್ತು. ಈಗಿನ ನಿಯಮದ ಪ್ರಕಾರ ₹60ಸಾವಿರ ನೆರವು ನೀಡಲು ಸಾಧ್ಯವಿದೆ. ಈ ಮೊತ್ತ ಪಡೆಯಲು ಅವರು ಸಿದ್ಧರಿಲ್ಲದೇ, ಹೆಚ್ಚುವರಿ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಅರ್ಜಿ, ಪರಿಶೀಲನೆ ಹಂತದಲ್ಲಿದೆ’ ಎಂದುವೆಳ್ಳತೂವಲ್ ಪಂಚಾಯಿತಿಯ ಅಧಿಕಾರಿಗಳು ತಿಳಿಸಿದ್ದಾರೆ.