ಸ್ವಿಟ್ಜರ್ಲ್ಯಾಂಡ್: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ವಿದೇಶಿ ವಿಮಾನಗಳ ಹಾರಾಟ ರದ್ದುಗೊಳಿಸಿದ ನಂತರ ತಮ್ಮ ದೇಶಕ್ಕೆ ಮರಳದೇ ಕೇರಳದಲ್ಲಿ ಉಳಿದುಕೊಂಡಿದ್ದ 164 ಸ್ವಿಟ್ಜರ್ಲೆಂಡ್ ಪ್ರಜೆಗಳನ್ನು ಶನಿವಾರ ವಾಪಸ್ಸು ಕಳುಹಿಸಲಾಗಿದೆ.
ಕೊರೊನಾ ವೈರಸ್ ಸೋಂಕು ಹರಡುತ್ತಿದ್ದ ಹಿನ್ನೆಲೆಯಲ್ಲಿ ಕೊನೆಯ ತಿಂಗಳು ವಿದೇಶಿ ವಿಮಾನಗಳ ಹಾರಾಟಕ್ಕೆ ಭಾರತ ಸರ್ಕಾರ ನಿರ್ಬಂಧ ಹೇರಿತ್ತು. ಆ ಕಾರಣ, ತಮ್ಮ ದೇಶಕ್ಕೆ ವಾಪಸ್ಸು ಮರಳದೇ ಕೇರಳದಲ್ಲಿಯೇ ಸ್ವಿಟ್ಜರ್ಲೆಂಡ್ ಪ್ರಜೆಗಳು ಉಳಿದುಕೊಂಡಿದ್ದರು.
Kochi: 164 Swiss nationals, who were stranded in Kerala due to COVID19 lockdown, airlifted from Cochin International Airport by Swiss Air yesterday. The flight took off from Cochin International Airport yesterday at 11.10 pm to Zurich. pic.twitter.com/T0kKlPPwlM