ಉತ್ತರ ಪ್ರದೇಶದ ಪ್ರವಾಸ ಮತ್ತು ಮುಜರಾಯಿ ಸಚಿವ ನೀಲಕಾಂತ್ ತಿವಾರಿ, ‘ಸ್ಪರ್ಶ ದರ್ಶನದ ಅವಧಿ ವಿಸ್ತರಿಸುವ ಬಗ್ಗೆಯೂ ಪರಿಷತ್ತಿನ ಸದಸ್ಯರು ಸಲಹೆ ನೀಡಿದ್ದಾರೆ. ಪ್ರೊ ರಾಮಚಂದ್ರ ಪಾಂಡೆ ಮತ್ತು ಪರಿಷತ್ತಿನ ಇತರ ಸದಸ್ಯರು, ಬೆಳಿಗ್ಗೆ 11 ಗಂಟೆವರೆಗೆ ಸಮಯವನ್ನು ವಿಸ್ತರಿಸಬಹುದು ಎಂದು ತಿಳಿಸಿದ್ದಾರೆ. ಜೊತೆಗ ಸ್ಪರ್ಶದರ್ಶನಕ್ಕೆ ವಸ್ತ್ರಸಂಹಿತೆ ಕಡ್ಡಾಯಗೊಳಿಸಬೇಕು ಎಂಬ ಸಲಹೆಗಳು ಬಂದವು’ ಎಂದು ತಿಳಿಸಿದರು.