ನಾವು 45 ನಿಮಿಷ ಕಾದು ಕುಳಿತರೂ ಯಾವುದೇ ವೈದ್ಯರು ಮಗುವನ್ನು ನೋಡಿಲ್ಲ. ಕಾನ್ಪುರ್ಗೆ ಹೋಗುವಂತೆ ಅವರು ಹೇಳಿದರು. ನಾನು ಬಡವ, ನನ್ನಲ್ಲಿ ಹಣವಿಲ್ಲ. ನಾನೇನು ಮಾಡಲಿ ಎಂದು ಪ್ರೇಮ್ಚಂದ್ ಕಣ್ಣೀರಿಟ್ಟಿದ್ದಾರೆ. ಆದಾಗ್ಯೂ, ಪ್ರೇಮ್ಚಂದ್ ಆರೋಪವನ್ನು ವೈದ್ಯಾಧಿಕಾರಿ ಡಾ. ಕೃಷ್ಣ ಸ್ವರೂಪ್ ತಳ್ಳಿ ಹಾಕಿದ್ದಾರೆ.