ಶಿಂಧೆ ಅವರ ಆಯ್ಕೆಯ ಸಾಧ್ಯತೆಯೇ ಹೆಚ್ಚು ಎಂದು ಹೇಳಲಾಗುತ್ತಿದೆ. ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದವರು. ಈ ವರ್ಷ ಆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಇದೆ. ಪಕ್ಷದ ಪ್ರಮುಖ ದಲಿತ ನಾಯಕರಲ್ಲಿ ಶಿಂಧೆ ಅವರೂ ಒಬ್ಬರು. ಗಾಂಧಿ ಕುಟುಂಬಕ್ಕೆ ಅವರ ಮೇಲೆ ಪೂರ್ಣ ವಿಶ್ವಾಸವೂ ಇದೆ. ಇದು ಅವರ ಪರವಾಗಿರುವ ಅಂಶಗಳು.