* ಭಾರತ ಮತ್ತಷ್ಟು ಆರ್ಥಿಕ ಪ್ಯಾಕೇಜ್ಗಳನ್ನು ಘೋಷಿಸುವ ಅವಶ್ಯಕತೆ ಇದೆ.
* ಘೋಷಣೆ ಮಾಡುವ ಆರ್ಥಿಕ ಪ್ಯಾಕೇಜಿನ ಯೋಜನೆಗಳನ್ನು ತ್ವರಿತಗತಿಯಲ್ಲಿ ಮತ್ತು ಈ ಯೋಜನೆಗಳು ಹಂತ ಹಂತವಾಗಿ ಜಾರಿಯಾಗಬೇಕು.
* ದೇಶದ ನಾಗರಿಕರಿಗೆ ಪಡಿತರ ವಿತರಣೆಯನ್ನು ಹೆಚ್ಚಿಸುವ ಮೂಲಕ ಹಸಿವನ್ನು ನೀಗಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು.
* ಆರ್ಥಕ ಹಿಂಜರಿತದಿಂದ ಹೊರಬರಲು ಭಾರತಕ್ಕೆ ಹಲವು ದಿನಗಳೇ ಬೇಕಾಗಲಿವೆ.
* ಸ್ತಬ್ದವಾಗಿರುವ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ಮತ್ತು ಉದ್ದಿಮೆಗಳನ್ನು ಸರ್ಕಾರ ಕೈಹಿಡಿಯಬೇಕಿದೆ.
* ಸರ್ಕಾರ ಹಣಕಾಸು ಉತ್ತೇಜನ ನೀಡುವ ಮೂಲಕ ಮತ್ತೆ ಆರ್ಥಿಕತೆಯನ್ನು ಸರಿದಾರಿಗೆ ತರಬೇಕು.