51 ವರ್ಷ ವಯಸ್ಸಿನ ವರ್ಚಸ್ವಿ ನಾಯಕ, ಪ್ರಚೋದನಕಾರಿಯಾಗಿ ಭಾಷಣ ಮಾಡುವ ರಾಜ್ ಅವರು, ಜನವರಿ 23 ರಂದು ನಡೆಯುವ ಶಿವಸೇನಾ ಸಂಸ್ಥಾಪಕ ಮತ್ತು ಅವರ ಚಿಕ್ಕಪ್ಪ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ 94 ಜನ್ಮದಿನಾಚರಣೆಯಂದು ತಮ್ಮ ನಿಲುವನ್ನು ಪ್ರಕಟಿಸಲಿದ್ದಾರೆ ಎಂದು ಎಂಎನ್ಎಸ್ ಉಪಾಧ್ಯಕ್ಷ ಡಾ. ವಾಗೀಶ್ ಸಾರಸ್ವತ್ ತಿಳಿಸಿದ್ದಾರೆ.