ಆಹಾರ ಭದ್ರತೆ, ಕಾರ್ಮಿಕ ಮತ್ತು ಅಸಂಘಟಿತ ವಲಯ, ನರೇಗಾ, ಆರೋಗ್ಯ, ಶಿಕ್ಷಣ, ಉದ್ಯೋಗ,
ಪ್ರಜಾಸತ್ತಾತ್ಮಕ ಆಡಳಿತ, ಗಣಿಗಾರಿಕೆ ವಿಷಯಗಳು, ಯುವ ಜನರು, ಮಹಿಳೆಯರು, ಮಕ್ಕಳ ಹಕ್ಕುಗಳು, ಕೃಷಿ, ಭೂ ಸ್ವಾಧೀನ, ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು, ಅಲೆಮಾರಿ ಬುಡಕಟ್ಟು ಜನಾಂಗ, ಅಂಗವಿಕಲರು ಹಾಗೂ ಲಿಂಗ ಪರಿವರ್ತಿತರ ಹಕ್ಕುಗಳ ಕುರಿತು ಸಂವಾದ, ಚರ್ಚೆಗಳನ್ನು ನಡೆಸಿ ಎಸ್ಆರ್ ಅಭಿಯಾನ ಪ್ರಣಾಳಿಕೆ ಸಿದ್ಧಪಡಿಸಿದೆ.