ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರನ್ನೂ ವಂಚಿಸಿದ ಬಿಜೆಪಿ: ಸುರ್ಜೇವಾಲಾ ಆರೋಪ

Last Updated 19 ಅಕ್ಟೋಬರ್ 2019, 17:20 IST
ಅಕ್ಷರ ಗಾತ್ರ

ಕೈತಾಲ್‌ (ಹರಿಯಾಣ): ‘ಬಿಜೆಪಿಯು ಹರಿಯಾಣದಲ್ಲಿ ಐದು ವರ್ಷಗಳ ದುರಾಡಳಿತ ನಡೆಸಿದೆ. ಈ ಅವಧಿಯಲ್ಲಿ ರಾಜ್ಯದ ಎಲ್ಲಾ ಜನರನ್ನೂ ಬಿಜೆಪಿ ವಂಚಿಸಿದೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್‌ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.

‘ಬಿಜೆಪಿಯಿಂದ ವಂಚನೆಗೆ ಒಳಗಾಗದ ಸಮುದಾಯವೇ ಇಲ್ಲ. ರೈತರು, ಕಾರ್ಮಿಕರು, ವ್ಯಾಪಾರಿಗಳು, ಮಹಿಳೆಯರು, ಯುವಕರು, ದಲಿತರು ಎಲ್ಲರಿಗೂ ಸುಳ್ಳು ಭರವಸೆ ನೀಡಲಾಗಿದೆ. 5 ವರ್ಷದಲ್ಲಿ ಬಿಜೆಪಿಯು ಕೇವಲ ಲೂಟಿಯನ್ನು ಮಾತ್ರ ಮಾಡಿದೆ’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT