‘ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆ ಸಾಧ್ಯವಾಗಲಿಲ್ಲ ಎಂದು ಲಕ್ಷಾಂತರ ಜನರಿಗೆ ನೋವಾಗಿದೆ. ಇದನ್ನೇ ಗಂಭೀರವಾಗಿ ತೆಗೆದುಕೊಂಡು ಹುಣಸೇಮರದ ಚನ್ನಬಸಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಇಲ್ಲಿಗೆ ಬಂದಿದ್ದೇನೆ. ಅಭಿಮಾನಿಗಳು ಸಂಯಮದಿಂದ ಇರಿ, ದುಡುಕಬೇಡಿ’ ಎಂದು ಮನವಿ ಮಾಡಿದರು.