ಮುಂಬೈ ಮಲಯಾಳಿಗಳ ಸಂಘಟನೆಯಾದ ರಾಷ್ಟ್ರೀಯ ಅಯ್ಯಪ್ಪ ಭಕ್ತಜನ ಮಹಿಳಾ ಸಂಘ, ಜಯ ರಾಜಕುಮಾರ್ ಎಂಬವರು ರಿಟ್ ಅರ್ಜಿ ಸಲ್ಲಿಸಿದ್ದರು.
ಪ್ರವೇಶ ನಿಷೇಧಿಸಲ್ಪಟ್ಟ ಯಾವುದೇ ಮಹಿಳೆ ತಮಗೆ ದೇಗುಲಕ್ಕೆ ಪ್ರವೇಶಿಸಬೇಕೆಂದು ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿಲ್ಲ. ಸುಪ್ರೀಂಕೋರ್ಟ್ನ ಈ ತೀರ್ಪು ಅಯ್ಯಪ್ಪ ಭಕ್ತರ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.