‘ಸದ್ಯ ಎನ್ಆರ್ಸಿ ಜಾರಿಯಾಗಿಲ್ಲ. ಅದು ಮಹಾರಾಷ್ಟ್ರದಲ್ಲಿ ಜಾರಿಯಾಗುವುದೂ ಇಲ್ಲ. ಕೇಂದ್ರ ಸರ್ಕಾರವೂ ಈ ವರೆಗೆ ಅದರ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ. ಒಂದು ವೇಳೆ ಅದು ಜಾರಿಯಾದರೆ, ಹಿಂದೂ, ಮುಸ್ಲೀಮರಿಗಿಂತಲೂ ಹೆಚ್ಚಾಗಿ ಬುಡಕಟ್ಟು ಜನರಿಗೆ ತೊಂದರೆ ನೀಡಲಿದೆ,’ ಎಂದು ಉದ್ಧವ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.