ಪ್ರಾಥಮಿಕ ತನಿಖೆಯ ಪ್ರಕಾರ ಮಾನಸಿಕ ಒತ್ತಡ, ನಿರುದ್ಯೋಗ, ಹಣಕಾಸಿನ ತೊಂದರೆಯೇ ಈ ಪ್ರಕರಣ ನಡೆಯಲು ಪ್ರಮುಖ ಕಾರಣ ಎಂದು ಕಂಡು ಬಂದಿದೆ. ಇವೆಲ್ಲಾ ಕಾರಣಗಳು ಆತ್ಮಹತ್ಯೆಗೆ ಪ್ರೇರೇಪಿಸಿವೆ. 30 ರಿಂದ 40 ವರ್ಷದೊಳನವರು ಹೆಚ್ಚಿನ ಸಂಖ್ಯೆಯಲ್ಲಿ
ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಡಿಸಿಪಿ ಅಖಿಲ್ ಚೌದರಿ ಹೇಳಿದ್ದಾರೆ.