ನಾಯಕ್ ಸಾವಂತ್ ಸಂದೀಪ್ ರಘುನಾಥ್ (29) ಮತ್ತು ಅರ್ಜುನ್ ಥಾಪ ಮಾಗರ್ (25) ಮೃತ ಯೋಧರು.ಡಿ.31ರ ತಡರಾತ್ರಿ ಘಟನೆ ನಡೆದಿದೆ.ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಮೂಲಕ ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದ ಭಾರಿ ಶಸ್ತ್ರಸಜ್ಜಿತ ಪಾಕಿಸ್ತಾನದ ಉಗ್ರರ ಯತ್ನವನ್ನು ಖಾರಿ ತ್ರಾಯತ್ ಅರಣ್ಯಪ್ರದೇಶದಲ್ಲಿ ಸೇನೆ ವಿಫಲಗೊಳಿಸಿದೆ.