ಮೂರು ದೇಶಗಳಿಂದ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಬಂದ ಅಲ್ಪಸಂಖ್ಯಾತರ ಹೆಸರುಳ್ಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳು ಸಿದ್ಧಪಡಿಸಲಿದ್ದಾರೆ. ರಾಮ್ಪುರ, ಗಾಜಿಯಾಬಾದ್, ಶಹಜಾನ್ಪುರ, ಲಖನೌ ಮುಂತಾದ ಜಿಲ್ಲೆಗಳಲ್ಲಿ ಇರುವ ವಲಸಿಗರಲ್ಲಿ ಸಿಎಎ ಅಡಿ ಭಾರತದ ಪೌರತ್ವ ಪಡೆದುಕೊಳ್ಳುವರೇ ಹೆಚ್ಚಿದ್ದಾರೆ ಎಂದು ಸರ್ಕಾರ ನಿರೀಕ್ಷಿಸಿದೆ.