ನಡೆದಿದ್ದೇನು?:ಬಂದ್ ದಿನವಾದ ಗುರುವಾರ ಕಳಿಯಕ್ಕಾವಿಳೈನಲ್ಲಿ ಪ್ರತಿಭಟನಾಕಾರರು ಬಸ್ಗೆ ಹಾನಿ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕೋಪಗೊಂಡ ಮೋಹನ್, ‘ಬನ್ನಿ, ಬಸ್ ಅನ್ನು ಮುಟ್ಟಿ. ನಿಮಗೆ ತಾಕತ್ತಿದ್ದರೆ ಮುಂದೆ ಬಂದು ಬಸ್ ಅನ್ನು ಸ್ಪರ್ಶಿಸಿ (ವಂಡಿಯೆ ತೊಟ್ಟುಡಿವಿಯ.ತೊಡು ಪಾಪ್ಪೊಂ. ಆಂಬ್ಳೆಯಾಇರುಂದಾತೊಡು ಪಾಪ್ಪೊಂ)’ ಎಂದು ಸಿಂಗಂ ಸ್ಟೈಲ್ನಲ್ಲಿ ಘರ್ಜಿಸಿದ್ದಾರೆ. ಮೋಹನ್ ಘರ್ಜನೆ ಕೇಳಿಹೆದರಿದಪ್ರತಿಭಟನಾಕಾರರು ಮೆಲ್ಲನೆ ಹಿಂದೆ ಸರಿದಿದ್ದಾರೆ.