‘ಸಚಿವ ಸ್ಥಾನ ಹಂಚಿಕೆಯು ಸೂಕ್ಷ್ಮ ಹಾಗೂ ಮಹತ್ವದ ವಿಚಾರ. ಪ್ರತಿಭಟನೆ, ಒತ್ತಡದ ಮೂಲಕ ಮಂತ್ರಿ ಸ್ಥಾನ ಪಡೆಯುವ ಸಂಸ್ಕೃತಿ ನಮ್ಮದಲ್ಲ. ನಾನೆಂದೂ ಅದನ್ನು ಕೇಳಿ ಪಡೆದಿಲ್ಲ. ಯಾಕೆ ಕೊಟ್ಟಿಲ್ಲ ಎನ್ನುವುದನ್ನು, ಆ ಕುರಿತು ನಿರ್ಧಾರ ತೆಗೆದುಕೊಂಡ ಪಕ್ಷದ ವರಿಷ್ಠರೇ ಉತ್ತರಿಸಬೇಕು. ಕ್ಷೇತ್ರದ ಜನ ಮಂತ್ರಿ ಸ್ಥಾನಕ್ಕಿಂತಲೂ ಮಿಗಿಲಾದ ಸ್ಥಾನದಲ್ಲಿ ನನ್ನನ್ನು ನೋಡುತ್ತಿದ್ದಾರೆ’ ಎಂದರು.